Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    3 ವರ್ಷಗಳಲ್ಲಿ 5,542 ಕೋಟಿ ರೂ. ಬೆಳೆ ವಿಮೆ ಪರಹಾರ ವಿತರಣೆ: ಚಲುವರಾಯಸ್ವಾಮಿ

    Source: Nudikarnataka

    06 Feb 2026, 02:31 PM
    1 month ago

    ಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ಅಧಿಕಾರಿಗಳ ಸಭೆ ಮಾಡುವುದರೊಂದಿಗೆ ರೈತರೊಂದಿಗೆ ಹಾಗು ಜನಪ್ರತಿನಿಧಿಗಳೊಂದಿಗೆ ವಿಮೆ ಪರಿಹಾರ ಸುಧಾರಣೆ ತರಲು ಚರ್ಚಿಸಿ ಆಯಾ ಹಂಗಾಮಿನ ವಿಮೆ ಪರಿಹಾರವನ್ನು ಅದೇ ವಾರ್ಷಿಕ ವರ್ಷದ ಅವಧಿಯಲ್ಲಿ ಒದಗಿಸುವಂತೆ ಕ್ರಮ ಜರುಗಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ವಿಧಾನಸಭೆಯಲ್ಲಿ ಉತ್ತರ ನೀಡಿದರು. ಕಲ್ಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಬಿತ್ತನೆ ಮಾಡಿದ […] The post 3 ವರ್ಷಗಳಲ್ಲಿ 5,542 ಕೋಟಿ ರೂ. ಬೆಳೆ ವಿಮೆ ಪರಹಾರ ವಿತರಣೆ: ಚಲುವರಾಯಸ್ವಾಮಿ appeared first on nudikarnataka.
    Click here to Read More
    Previous Article
    ಗಮಕ ವಾಚನ | ಮಾದರ ಚೆನ್ನಯ್ಯ ಶ್ರೀ ಸಾನ್ನಿಧ್ಯ
    Next Article
    SUPREME COURT: ಏರ್ ಇಂಡಿಯಾ 171 ದುರಂತ : ಸ್ವತಂತ್ರ ತನಿಖೆ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment