Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜಯನಗರ 4th block ಈ ರೀತಿ ಗಲೀಜಾಗಿದ್ರೆ ಅಸಹ್ಯ ಆಗತ್ತೆ: ಹೊಸ ಅಭಿಯಾನಕ್ಕೆ ಚಾಲನೆ ಕೊಟ್ಟ ಕೃಷ್ಣಬೈರೇಗೌಡ

    Source: HOSADIGANTHA

    16 Sep 2026, 09:40 AM
    21 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಇತಿಹಾಸಕ್ಕೆ, ಹಸಿರಿಗೆ ಹೇಳಿ ಮಾಡಿಸಿದಂತಿರುವ ಜಯನಗರ ನಾಲ್ಕನೇ ಬ್ಲಾಕ್‌ನ ಸ್ಥಿತಿ ನೋಡ್ತಾ ಇದ್ರೆ ಅಸಹ್ಯ ಆಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಇದರ ಜತೆಗೆ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಪೊಲೀಸ್‌ ಠಾಣೆಯಿಂದ ಬೆಂಗಳೂರಿನ ಹೊರವಲಯಕ್ಕೆ ಸಾಗಿಸುವ ಅಭಿಯಾನಕ್ಕೆ ಸಚಿವರು ಚಾಲನೆ ನೀಡಿದ್ದಾರೆ. ನಿತ್ಯವೂ ಏನೆಲ್ಲಾ ಸಮಸ್ಯೆ ಆಗುತ್ತಿದೆಯೋ ಅದನ್ನು ಹೋಗಲಾಡಿಸಲು ಪ್ರಯತ್ನ ಪಡುತ್ತಿದ್ದೇವೆ. ಈಗಾಗಲೇ ಫುಟ್‌ಪಾತ್‌ ಕ್ಲಿಯರ್‌ ಆಗಿದೆ. ಅನಾಥವಾಗಿ ಬಿದ್ದ ವಾಹನಗಳ ಟೋಯಿಂಗ್‌ ಆಗುತ್ತಿದೆ. […] The post ಜಯನಗರ 4th block ಈ ರೀತಿ ಗಲೀಜಾಗಿದ್ರೆ ಅಸಹ್ಯ ಆಗತ್ತೆ: ಹೊಸ ಅಭಿಯಾನಕ್ಕೆ ಚಾಲನೆ ಕೊಟ್ಟ ಕೃಷ್ಣಬೈರೇಗೌಡ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಬಿಜೆಪಿ ಶಾಸಕ ಚೆನ್ನಬಸಪ್ಪರನ್ನು ಹೆಗಲ ಮೇಲೆ ಕೂರಿಸಿಕೊಂಡು ಕುಣಿದ ಪೊಲೀಸ್‌ ಸಿಬ್ಬಂದಿ: ಸೈಲೆಂಟಾಗಿ ಟ್ರಾನ್ಸ್‌ಫರ್‌
    Next Article
    ಬರದಿಂದ 18 ಸಾವಿರ ಕೋಟಿ ರೂ.ನಷ್ಟವಾಗಿದೆ, ಈ ಬಾರಿ ಲೋಡ್‌ ಶೆಡ್ಡಿಂಗ್‌ ಅನಿವಾರ್ಯ: ಜಿ. ಪರಮೇಶ್ವರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment