Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    HD DEVEGOWDA: ‘ಕಾಲ ಬಂದೇ ಬರುತ್ತೆ…’ ಕಾಂಗ್ರೆಸ್​​​​​​​​​​ ವಿರುದ್ಧ ಘರ್ಜಿಸಿದ ದೇವೇಗೌಡ್ರು

    Source: navasamaja

    06 Feb 2026, 01:45 AM
    1 month ago

    ಜೆಡಿಎಸ್ ಪ್ರಬಲವಾದಂತಹ ಪಕ್ಷ. ಹಾಸನ ಜಿಲ್ಲೆಯಲ್ಲಿ ರೇವಣ್ಣ ಅಭಿವೃದ್ಧಿಗಾಗಿ ಶ್ರಮವಿಸುತ್ತಿದ್ದಾರೆ. ಅಂತಹ ಒಬ್ಬ ನನ್ನ ಮಗನನ್ನ ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಎರಡನೇ ಮಗಳು ಶೈಲಜಾ ಮನೆಯಲ್ಲಿ ರೇವಣ್ಣ ಬಂದಾಗ, ಎಸ್ಐಟಿಯವರು ಬಂದು ಅವರನ್ನು ಬಂಧನ ಮಾಡುತ್ತಾರೆ. ರೇವಣ್ಣನವರನ್ನು ಮತ್ತು ಅವರ ಕುಟುಂಬವನ್ನು ಮುಗಿಸಲೇಬೇಕು ಎಂದು ಎಸ್ಐಟಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕೆಲವರು ಉಡುಗೊರೆ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಎಚ್‌ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು. The post HD DEVEGOWDA: ‘ಕಾಲ ಬಂದೇ ಬರುತ್ತೆ…’ ಕಾಂಗ್ರೆಸ್​​​​​​​​​​ ವಿರುದ್ಧ ಘರ್ಜಿಸಿದ ದೇವೇಗೌಡ್ರು appeared first on Navasamaja.
    Click here to Read More
    Previous Article
    BENGALURU: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ, ಯಾವೆಲ್ಲಾ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಮಾರ್ಪಾಡು?
    Next Article
    CRIME: ಕಾಣೆಯಾಗಿದ್ದ ಮುದ್ದಿನ ನಾಯಿ ಹುಡುಕಲು ಹೋದವ ರೈಲು ಡಿಕ್ಕಿಯಾಗಿ ಸಾ*ವು!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment