Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ರಣಜಿ ಟೂರ್ನಿಗೆ ಕರ್ನಾಟಕ ಟೀಮ್ ರೆಡಿ: ಕ್ಯಾಪ್ಟನ್ಸಿ ಪಟ್ಟ ಹೊತ್ತ ಮಯಾಂಕ್, ಸ್ಮರಣ್‌ಗೆ ಗಾಯದ ಅಡ್ಡಿ

    15 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ರಣಜಿ ಟ್ರೋಫಿ ಟೂರ್ನಿಯ ದ್ವಿತೀಯ ಹಂತದ ಪಂದ್ಯಗಳು ಜನವರಿ 22ರಿಂದ ಆರಂಭವಾಗಲಿದ್ದು, ಅದಕ್ಕಾಗಿ ಕರ್ನಾಟಕ ಕ್ರಿಕೆಟ್ ಸಂಸ್ಥೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಬಾರಿ ಕೂಡ ತಂಡದ ಮುನ್ನಡೆ ಜವಾಬ್ದಾರಿಯನ್ನು ಮಯಾಂಕ್ ಅಗರ್ವಾಲ್ ಅವರಿಗೆ ಒಪ್ಪಿಸಲಾಗಿದೆ. ಆದರೆ ಮೊದಲ ಹಂತದ ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಸ್ಮರಣ್ ರವಿಚಂದ್ರನ್ ಈ ಬಾರಿ ತಂಡದಲ್ಲಿ ಕಾಣಿಸಿಕೊಳ್ಳಿಲ್ಲ. ವಿಜಯ ಹಝಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಅವರಿಗೆ ಭುಜದ ಗಾಯವಾಗಿದ್ದರಿಂದ ಅವರು […] The post ರಣಜಿ ಟೂರ್ನಿಗೆ ಕರ್ನಾಟಕ ಟೀಮ್ ರೆಡಿ: ಕ್ಯಾಪ್ಟನ್ಸಿ ಪಟ್ಟ ಹೊತ್ತ ಮಯಾಂಕ್, ಸ್ಮರಣ್‌ಗೆ ಗಾಯದ ಅಡ್ಡಿ appeared first on ONLINE EDITION.
    Click here to Read More
    Previous Article
    India vs New Zealand, 3rd ODI | ಇಂದೋರ್‌ನಲ್ಲಿ ಸರಣಿ ತೀರ್ಮಾನ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ
    Next Article
    1,2,3,4 RCB ಓಟಕ್ಕೆ ಬ್ರೇಕ್ ಹಾಕೋರೇ ಇಲ್ಲ! ಸೆಂಚುರಿ ಮಿಸ್ಸಾದ್ರೂ ಪರವಾಗಿಲ್ಲ: ಡೆಲ್ಲಿಗೆ ಮಣ್ಣುಮುಕ್ಕಿಸಿದ ಮಂಧಾನ ಪಡೆ

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment