Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಲ್ಟಿಮೀಡಿಯ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಅತ್ಯಗತ್ಯ : ನರೇಂದ್ರಸ್ವಾಮಿ

    1 hour ago

    ದೇಶದ ಅಭಿವೃದ್ಧಿಗೆ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಲ್ಟಿಮೀಡಿಯ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು ಮಳವಳ್ಳಿ ಪಟ್ಟಣದಲ್ಲಿ ಟಯೋಟ ಕಿಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ತಾಲೂಕಿನ 37 ಸರ್ಕಾರಿ ಶಾಲೆಗಳಲ್ಲಿ ಮಲ್ಟಿ ಮೀಡಿಯಾ ಪ್ರಸಾರ ಮತ್ತು ಸ್ವೀಕೃತಿ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದ ಅವರು ಗುಣಮಟ್ಟದ ಶಿಕ್ಷಣದಲ್ಲಿ ಮಲ್ಟಿಮೀಡಿಯಾವು ಮಾಹಿತಿಗಳನ್ನು ದೃಶ್ಯ, ಶ್ರವಣ ಮತ್ತು […] The post ಮಲ್ಟಿಮೀಡಿಯ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಅತ್ಯಗತ್ಯ : ನರೇಂದ್ರಸ್ವಾಮಿ appeared first on nudikarnataka.

    Click here to Read More
    Previous Article
    ಕಳೆದ ಲೋಕ್ ಅದಾಲತ್‍ನಲ್ಲಿ 79,477 ಪ್ರಕರಣಗಳು ಇತ್ಯರ್ಥ | ನ್ಯಾ.ರೋಣ್ ವಾಸುದೇವ್
    Next Article
    ಮುಂಬೈಗೆ ‘ವಾರಿಯರ್ಸ್’ ಶಾಕ್: ಚಾಂಪಿಯನ್ಸ್ ವಿರುದ್ಧ ಯುಪಿ ಸತತ ಎರಡನೇ ಜಯ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment