Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯದಲ್ಲಿ ವಸಂತ ಕವಿಗೋಷ್ಠಿ: ಅಕ್ಷರ ಹೊಸ ಕಾವ್ಯ

    Source: Nudikarnataka

    25 Feb 2026, 03:13 AM
    1 week ago

    ಚಳಿಗಾಲ ಮತ್ತು ಬೇಸಿಗೆ ಕಾಲಗಳ ನಡುವೆ ಬರುವ ವಸಂತಕಾಲ ಪ್ರಕೃತಿಯಲ್ಲಿ ನವೋಲ್ಲಾಸವನ್ನು ತರುತ್ತದೆ. ಎಲೆಗಳೆಲ್ಲ ಉದುರಿ ಹೊಸ ಚಿಗುರು ಹೊಸ ಮನ್ವಂತರದೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಕುವೆಂಪು ಪರಂಪರೆಯ ಮುಂದುವರಿಕೆ “ವಸಂತವನದಲ್ಲಿ ಕೂಗುವ ಕೋಗಿಲೆಗೆ ಅರಸುಗಿರಸುಗಳ ಹಂಗಿಲ್ಲ ಎಂದು ಹೇಳಿದ ವಿಶ್ವಮಾನವ ಕುವೆಂಪು ಅವರು ರಾಮಾಯಣ ದರ್ಶನಂನಂಥ ಮಹಾಕಾವ್ಯ ರಚಿಸುವುದರ ಜತೆಗೆ ಶ್ರೀಸಾಮಾನ್ಯನಿಗೆ ದನಿಯಾಗುವ ಕವಿತೆಗಳನ್ನು ರಚಿಸಿದರು. ಕವಿಯ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿದರು. ಈ ಪರಂಪರೆ ಮುಂದುವರಿಸಲು, ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಲು ‘ಅಕ್ಷರ ಹೊಸ ಕಾವ್ಯ’ ವಸಂತ ಕವಿಗೋಷ್ಠಿ […] The post ಮಂಡ್ಯದಲ್ಲಿ ವಸಂತ ಕವಿಗೋಷ್ಠಿ: ಅಕ್ಷರ ಹೊಸ ಕಾವ್ಯ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026: ಪ್ರಧಾನಿ ಮೋದಿ ಭಾಷಣವನ್ನು ಕನ್ನಡದಲ್ಲಿ ಕೇಳಿ!
    Next Article
    ನಗರದ ಈ ಪ್ರದೇಶದಲ್ಲಿ ನಡೆಯುವ ಜಾತ್ರೆಯಲ್ಲಿ ಬೆತ್ತಲೆ ಸೇವೆ ನಿಷೇಧ, ಡಿಸಿ ಆದೇಶ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment