Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನನಗೋಸ್ಕರ ಯಾರೂ ದೆಹಲಿಗೆ ಹೋಗಬೇಡಿ: ಶಾಸಕರ ‘ಡಿನ್ನರ್ ಪಾಲಿಟಿಕ್ಸ್’ಗೆ ಡಿಕೆಶಿ ಫುಲ್ ಸ್ಟಾಪ್!

    Source: Guaranteenws

    28 Feb 2026, 01:24 PM
    3 days ago

    ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕುರಿತು ಆಂತರಿಕ ಚರ್ಚೆಗಳು ಬಿರುಸಾಗಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ನನಗೋಸ್ಕರ ಅಥವಾ ನನ್ನ ಪರವಾಗಿ ಮನವಿ ಮಾಡಲು ಯಾರೂ ದೆಹಲಿಗೆ ಹೋಗುವುದು ಬೇಡ ಎಂದು ಹೇಳುವ ಮೂಲಕ ಶಾಸಕರ ಬಣ ರಾಜಕೀಯಕ್ಕೆ ಅವರು ಕಡಿವಾಣ ಹಾಕಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ಹಾಗೂ ಅರಮನೆ ಮೈದಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಗುರುವಾರ ನಡೆದ ಸಚಿವರು ಮತ್ತು ಶಾಸಕರ ಸಭೆಯ ಬಗ್ಗೆ ಪ್ರತಿಕ್ರಿಯಿಸಿ, ಶಾಸಕರು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಗೋ ಹತ್ಯೆ ನಡೆಸಿದವರಿಗೆ ಸಖತ್ ಶಾಕ್ ನೀಡಿದ ಪೊಲೀಸರು: ಕಸಾಯಿ ನಡೆಸಿದ ಮನೆಯೇ ಸೀಜ್!
    Next Article
    ಟೀ ಜೊತೆ ಸಿಗರೇಟ್ ಸೇದೋ ಅಭ್ಯಾಸ ನಿಮಗಿದೆಯೇ? ಈ ‘ಡೆಡ್ಲಿ’ ಕಾಂಬಿನೇಷನ್ ಬಗ್ಗೆ ತಜ್ಞರು ಹೇಳೋದೇನು..?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment