Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಒಳ ಮೀಸಲಾತಿಯಿಲ್ಲದೇ ಹುದ್ದೆಗಳ ಭರ್ತಿ ಮಹಾ ಮೋಸ : ವೆಂಕಟಗಿರಿಯಯ್ಯ

    Source: Nudikarnataka

    01 Mar 2026, 11:52 AM
    2 days ago

    ಮಂಡ್ಯ: ರಾಜ್ಯಪಾಲರ ಅಂಕಿತ ಪಡೆದ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಿಲ್ಲದೇ ಹಿಂದಿನ ಮೀಸಲಾತಿ ನಿಯಮಾನುಸಾರ ೫೬,೩೪೨ ಹುದ್ದೆಗಳನ್ನು ತುಂಬುವ ರಾಜ್ಯಸರಕಾರದ ನಿರ್ಧಾರ ಸೂಕ್ತವಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಖಂಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೩೦ ದಿನದೊಳಗೆ ಈ ಹುದ್ದೆಗಳನ್ನು ಹಿಂದಿನ ಮೀಸಲಾತಿಯಂತೆ ಭರ್ತಿ ಮಾಡಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ತೀರ್ಮಾನಿಸಿದೆ. ಇದರಿಂದ ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು. ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿಯಂತೆ ಸಿದ್ದರಾಮಯ್ಯ ಸರಕಾರದ ಶೇ.೫೦ರಷ್ಟು ಮೀಸಲಾತಿಯ ಮಿತಿಯ […] The post ಒಳ ಮೀಸಲಾತಿಯಿಲ್ಲದೇ ಹುದ್ದೆಗಳ ಭರ್ತಿ ಮಹಾ ಮೋಸ : ವೆಂಕಟಗಿರಿಯಯ್ಯ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಸರಕಾರದಲ್ಲಿ ಸಾವಿರ ಗೊಂದಲಗಳ ಸರಮಾಲೆ – ಆರ್. ಅಶೋಕ್
    Next Article
    ದಿಂಬು ಇಲ್ಲದೆ ಮಲಗುವುದು ನಿಜವಾಗಿಯೂ ಒಳ್ಳೆಯದೇ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment