Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸರಕಾರದಲ್ಲಿ ಸಾವಿರ ಗೊಂದಲಗಳ ಸರಮಾಲೆ – ಆರ್. ಅಶೋಕ್

    Source: Nudikarnataka

    01 Mar 2026, 03:33 PM
    4 days ago

    ಸಾವಿರ ದಿನಗಳನ್ನು ಪೂರೈಸಿದ ಕಾಂಗ್ರೆಸ್ ಸರಕಾರದಲ್ಲಿ ಸಾವಿರ ಗೊಂದಲಗಳ ಸರಮಾಲೆ, ಹಗರಣ, ದಿನ ನಿತ್ಯ ಪ್ರತಿಭಟನೆ, ಕುರ್ಚಿ ಕಾಳಗ, ಆಡಳಿತ ಪಕ್ಷದ ಶಾಸಕರ ಬ್ರೇಕ್‌ಫಾಸ್ಟ್, ಡಿನ್ನರ್ ಸಭೆಯಲ್ಲೇ ಸಾವಿರ ದಿನ ಕಳೆದಿದ್ದು, ಅಭಿವೃದ್ಧಿ ಕಾರ್‍ಯಗಳಲ್ಲಿ ಹಿಂದೆ ಉಳಿದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ದೂರಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಗಳಲ್ಲಿ ಔಷಧಾಲಯಗಳು ಖಾಲಿಯಾಗಿವೆ. ಕಳೆದ ಒಂದು ವರ್ಷದಿಂದ ಔಷಧಿ ಖರೀದಿಗೆ ಟೆಂಡರ್ ಕರೆಯುವುದಾಗಿ ಹೇಳಿ, ಖರೀದಿಗೆ ಮುಂದಾಗಿಲ್ಲ. ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳ ಔಷಧಾಲಯಗಳಲ್ಲಿ […] The post ಸರಕಾರದಲ್ಲಿ ಸಾವಿರ ಗೊಂದಲಗಳ ಸರಮಾಲೆ – ಆರ್. ಅಶೋಕ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ : ರಮೇಶ ಬಂಡಿಸಿದ್ದೇಗೌಡ
    Next Article
    ಒಳ ಮೀಸಲಾತಿಯಿಲ್ಲದೇ ಹುದ್ದೆಗಳ ಭರ್ತಿ ಮಹಾ ಮೋಸ : ವೆಂಕಟಗಿರಿಯಯ್ಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment