Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರೇಣುಕಸ್ವಾಮಿ ಕೊಲೆ ಪ್ರಕರಣ | ಪವನ್‌, ಧನರಾಜ್‌, ನಂದೀಶ್‌, ವಿನಯ್‌ ಜಾಮೀನು ರದ್ದತಿ ಕೋರಿದ ಸರ್ಕಾರ

    Source: Nudikarnataka

    07 Mar 2026, 02:18 PM
    7 hours ago

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ. ಆರೋಪಿಗಳಾದ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ಧನರಾಜ್‌, ನಂದೀಶ್‌ ಮತ್ತು ವಿ ವಿನಯ್‌ಗೆ ಜಾಮೀನು ಮಂಜೂರು ಮಾಡಿ ಬೆಂಗಳೂರಿನ 56ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು 2024ರ ಡಿಸೆಂಬರ್‌ 23ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿರುವ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು (ರಾಜ್ಯ […] The post ರೇಣುಕಸ್ವಾಮಿ ಕೊಲೆ ಪ್ರಕರಣ | ಪವನ್‌, ಧನರಾಜ್‌, ನಂದೀಶ್‌, ವಿನಯ್‌ ಜಾಮೀನು ರದ್ದತಿ ಕೋರಿದ ಸರ್ಕಾರ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    UPSC Success Story: ಕಡುಬಡತನದ ನಡುವೆ 57 ನೇ ರ‍್ಯಾಂಕ್ ಗಳಿಸಿದ ಕಟ್ಟಡ ಕಾರ್ಮಿನ ಮಗಳು! ಕೇರಳದ ಯುವತಿಯ ಯುಪಿಎಸ್‌ಸಿ ಯಶೋಗಾಥೆ ಇಲ್ಲಿದೆ
    Next Article
    ಎಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ-3 ಫಲಿತಾಂಶ ವಿಶ್ಲೇಷಣೆ : ಫಲಿತಾಂಶ ಉತ್ತಮಗೊಳಿಸಲು ಕರೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment