Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ಇನ್ಸ್ಪೈರ್ ಅವಾರ್ಡ್ ಗೆ ಮೂವರು ವಿದ್ಯಾರ್ಥಿಗಳು ಆಯ್ಕೆ

    Source: Nudikarnataka

    20 Mar 2026, 01:40 PM
    7 hours ago

    ಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ನಾವಿನ್ಯಯುತ ಆವಿಷ್ಕಾರಗಳು ಮತ್ತು ಅನ್ವೇಷಣೆಗಳನ್ನು ಪ್ರೋತ್ಸಾಹಿಸುವ ಇನ್ಸ್ಪೈರ್ ಅವಾರ್ಡ್ ಗೆ ಮಂಡ್ಯ ತಾಲ್ಲೂಕಿನ ಭೂತನಹೊಸೂರು ಗ್ರಾಮದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಮಂಡ್ಯಜಿಲ್ಲಾ ಹಂತದಲ್ಲಿ ಭೂತನಹೊಸೂರು ಸರ್ಕಾರಿ ಶಾಲೆಯ ಪುನೀತ್ ರಾಜ್ ಆರ್ (ಏಳನೇ ತರಗತಿ), ತನ್ವಿತಾ ಬಿ ಎಂ (6ನೇ ತರಗತಿ) ಮತ್ತು ಭವಿಷ್ ಗೌಡ ಬಿ ಎಲ್ (ಆರನೇ ತರಗತಿ) ಆಯ್ಕೆ ಆಗಿರುವುದು ಪ್ರಶಂಸನೀಯವಾಗಿದೆ. ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮುಖ್ಯ […] The post ಮಂಡ್ಯ | ಇನ್ಸ್ಪೈರ್ ಅವಾರ್ಡ್ ಗೆ ಮೂವರು ವಿದ್ಯಾರ್ಥಿಗಳು ಆಯ್ಕೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    DAY – 13 : Insta 75 Days Revision Plan-2026 : POLITY
    Next Article
    ಆನೆಕಲ್ಲು ಮಳೆಗೆ ಪಪ್ಪಾಯಿ,ಅಡಿಕೆ,ರಾಗಿ ನಷ್ಟ : ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment