Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಎಲ್ಲಾರೂ ಒಂದೇ ಎಂಬ ಭಾವನೆ ಮೂಡಿದಾಗ ಸಮ ಸಮಾಜ ನಿರ್ಮಾಣ ಸಾಧ್ಯ:ಶಾಸಕ ಬಿ.ದೇವೇಂದ್ರಪ್ಪ

    Source: Dinamana

    21 Mar 2026, 11:09 AM
    8 hours ago

    ಜಗಳೂರು : ಧರ್ಮವು  ಮನೆಯ ಮುಖ್ಯದ್ವಾರದ ಒಳಗೆ ಇರಬೇಕೆ ವಿನಹಃ ಮನೆಯಿಂದ ಹೊರಗಡೆ ಇರಬಾರದು  ಏಕೆಂದರೆ  ಎಲ್ಲಾರೂ ಒಂದೇ ಎಂಬ ಭಾವನೆ  ಮೂಡಿದಾಗ ಸಮ ಸಮಾಜ ನಿರ್ಮಾಣವಾಗಿರುತ್ತದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು. ಶನಿವಾರ ಪಟ್ಟಣದ ಈದ್ಗಾ ಮೈದಾನದ ಆವರಣದಲ್ಲಿ ರಂಜಾನ್ ಹಬ್ಬದ ಅಂಗವಾಗಿ  ಮುಸ್ಲೀಂ  ಸಮಾಜದ ವತಿಯಿಂದ  ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಿಂದು ಮುಸ್ಲೀಂ ಸಮುದಾಯದವರು ಸೋದರಂತೆ ಜೀವನ ನಡೆಸುತ್ತಿದ್ದಾರೆ. ಜಿಲ್ಲೆ ,ರಾಜ್ಯ ,ದೇಶದಲ್ಲಿ ಕೋಮುಗಳ  ಕೋಮು ಗಲಭೆಗಳಂತ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಅಪ್ಪನಿಗೆ ಸ್ವೀಟ್ ತಿನ್ನಬೇಡಿ ಅಂತ ಹೇಳಿ ಮೋದಿಜೀ..! ಯುವಕನ ಮನವಿಗೆ ಪ್ರಧಾನಿ ಸ್ವೀಟ್‌ ಉತ್ತರ
    Next Article
    ಇಸ್ರೇಲ್ ನಿಂದ ಭಾರತಕ್ಕೆ ಪ್ರಯೋಜವಿಲ್ಲ: ಇರಾನ್ ಜೊತೆ ಸ್ನೇಹ ಮಾಡಬೇಕಿತ್ತು-ಶಾಸಕ ಎ.ಎಸ್ ಪೊನ್ನಣ್ಣ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment