Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಎಲ್ ಪಿಜಿ ಸಿಲಿಂಡರ್ ಗಾಗಿ ಜನರ ಪರದಾಟ: ವಿಶ್ವಗುರು ಉತ್ತರ ಕೊಡಬೇಕು- ಸಚಿವ ಸಂತೋಷ್ ಲಾಡ್

    Source: just kannada

    04 Apr 2026, 06:10 PM
    1 day ago

    ದಾವಣಗೆರೆ,ಏಪ್ರಿಲ್,4,2026 (www.justkannada.in): ದೇಶಾದ್ಯಂತ ಎಲ್ ಪಿಸಿ ಸಿಲಿಂಡರ್ ಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಕೊರತೆ ಬಗ್ಗೆ ವಿಶ್ವಗುರು ಉತ್ತರ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗ್ರಹಿಸಿದರು. ಇಂದು ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್,  ಬಿಜೆಪಿಯವರಿಗೆ  ಮುಸ್ಲೀಮರ ಬಗ್ಗೆ ಯಾಕೆ ಅನುಕಂಪ ಬಂದಿದೆ ಬಿಜೆಪಿಯಲ್ಲಿ ಎಷ್ಟು ಮುಸ್ಲೀಂ ಸಮುದಾಯದ ಸಂಸದರಿದ್ದಾರೆ. ಬಿಜೆಪಿ ಪಕ್ಷದವರಿಗೆ ಮಾನ ಮರ್ಯಾದೆ ಇಲ್ಲ ಎಂದು ಕೆಂಡಕಾರಿದರು. ದೇಶಾದ್ಯಂತ ಎಲ್ ಪಿಜಿ  ಸಿಲಿಂಡರ್ ಸಿಗದೆ […] The post ಎಲ್ ಪಿಜಿ ಸಿಲಿಂಡರ್ ಗಾಗಿ ಜನರ ಪರದಾಟ: ವಿಶ್ವಗುರು ಉತ್ತರ ಕೊಡಬೇಕು- ಸಚಿವ ಸಂತೋಷ್ ಲಾಡ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಸೋಲು – ಸಾವು – ಭಯ – ಬದುಕು……..
    Next Article
    ಪಾಲಿಕೆಯಿಂದ ನೀರಿನ ಸಂಪರ್ಕ ಶುಲ್ಕ ಏರಿಕೆ: ಸಾರ್ವಜನಿಕರಿಂದ ತೀವ್ರ ಆಕ್ರೋಶ- ಮಾಜಿ ಮೇಯರ್ ಶಿವಕುಮಾರ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment