Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ತಂದೆಯ ‘ಬಾಯ್ತಪ್ಪಿಗೆ’ ಮಗನ ‘ಸಾರಿ’: ವಿಶ್ವಕಪ್ ನಾಯಕರಲ್ಲಿ ಕ್ಷಮೆಯಾಚಿಸಿದ ಸಿಕ್ಸರ್ ಕಿಂಗ್

    Source: HOSADIGANTHA

    04 Apr 2026, 02:27 PM
    3 days ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್‌ನ ಸ್ಫೋಟಕ ಬ್ಯಾಟರ್ ಯುವರಾಜ್ ಸಿಂಗ್, ತಮ್ಮ ತಂದೆ ಯೋಗರಾಜ್ ಸಿಂಗ್ ಅವರು ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಗಾಗಿ ಭಾರತದ ಮಾಜಿ ನಾಯಕರುಗಳಾದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚಿನ ಪಾಡ್‌ಕಾಸ್ಟ್‌ವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಯುವಿ, “ನನ್ನ ತಂದೆಯ ಮಾತುಗಳಿಂದ ನಿಮಗಾದ ನೋವಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ಆ ಕಟು ಮಾತುಗಳು ನನ್ನದಲ್ಲ ಎಂಬುದು ನಿಮಗೂ ತಿಳಿದಿದೆ. ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಮಹಾನ್ […] The post ತಂದೆಯ ‘ಬಾಯ್ತಪ್ಪಿಗೆ’ ಮಗನ ‘ಸಾರಿ’: ವಿಶ್ವಕಪ್ ನಾಯಕರಲ್ಲಿ ಕ್ಷಮೆಯಾಚಿಸಿದ ಸಿಕ್ಸರ್ ಕಿಂಗ್ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    CSK Vs PBKS | ಚೆಪಾಕ್‌ನಲ್ಲಿ ಸಿಎಸ್‌ಕೆ ಮುಗ್ಗರಿಸೋದಕ್ಕೆ ಇದೇ 3 ಕಾರಣ ನೋಡಿ!
    Next Article
    IPL | ಪಂಜಾಬ್ ಕಿಂಗ್ಸ್ ‘ಪವರ್‌ಫುಲ್’ ಪ್ರದರ್ಶನ: ಅಯ್ಯರ್ ಪಡೆ ಮುಂದೆ ಮಂಕಾದ ‘ಯೆಲ್ಲೋ ಆರ್ಮಿ’!

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment