Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬಿಎಸ್‌ವೈ ಅಭಿಮಾನೋತ್ಸವ ರಾಜ್ಯ ರಾಜಕಾರಣದ ಬದಲಾವಣೆಗೆ ನಾಂದಿ: ಬಸವರಾಜ ಬೊಮ್ಮಾಯಿ

    Source: HOSADIGANTHA

    03 May 2026, 03:48 PM
    16 hours ago

    ಹೊಸದಿಗಂತ ವರದಿ,ಚಿತ್ರದುರ್ಗ: ಬಿಎಸ್‌ವೈ ಅಭಿಮಾನೋತ್ಸವ ಒಂದು ದಾಖಲೆಯಾ ಕಾರ್ಯಕ್ರಮವಾಗಿದ್ದು, ರಾಜ್ಯ ರಾಜಕಾರಣದ ಬದಲಾವಣೆಗೆ ನಾಂದಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ೫೦ ವರ್ಷದ ರಾಜಕೀಯ ಜೀವನದ ಹಿನ್ನೆಲೆಯಲ್ಲಿ ಮೇ ೯ ರಂದು ನಡೆಸಲು ಉದ್ದೇಶಿಸಿರುವ ಅಭಿಮಾನೋತ್ಸವ ಹಿನ್ನಲೆಯಲ್ಲಿ ಭಾನುವಾರ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ರಾಜ್ಯದ ಜನರು ಕಾಂಗ್ರೇಸ್ ಎಂಬ ಬಿಸಿಲಿನಿಂದ ತಂಪಿನ ವಾತಾವರಣಕ್ಕೆ ಹೋಗಲು […] The post ಬಿಎಸ್‌ವೈ ಅಭಿಮಾನೋತ್ಸವ ರಾಜ್ಯ ರಾಜಕಾರಣದ ಬದಲಾವಣೆಗೆ ನಾಂದಿ: ಬಸವರಾಜ ಬೊಮ್ಮಾಯಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಬಿಎಸ್‌ವೈ ಅಧಿಕಾರಕ್ಕಾಗಿ ಅಲ್ಲ, ಜನರಿಗಾಗಿ ಹೋರಾಟ ಮಾಡಿದವರು: ಬಿ.ವೈ.ವಿಜಯೇಂದ್ರ
    Next Article
    ಸೋಮವಾರದ ರಾಶಿ ಭವಿಷ್ಯ 04 ಮೇ 2026

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment