Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಲ್ಲಂಗಡಿ ತಿಂದು ಒಂದೇ ಕುಟುಂಬದ ನಾಲ್ವರ ಸಾ*ವು ಪ್ರಕರಣ: ಹಣ್ಣಿನಲ್ಲಿ ಪತ್ತೆಯಾಯ್ತು ಇಲಿ ಪಾಷಾಣ!

    Source: Guaranteenws

    08 May 2026, 08:19 AM
    1 day ago

    ಮುಂಬೈ: ಮುಂಬೈನ ಪೈಧೋನಿ ಪ್ರದೇಶದಲ್ಲಿ ಕೇವಲ ಕಲ್ಲಂಗಡಿ ಹಣ್ಣು ತಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ಸತ್ತವರು ತಿಂದ ಕಲ್ಲಂಗಡಿ ಹಣ್ಣಿನಲ್ಲಿಇಲಿ ಪಾಷಾಣ (ಜಿಂಕ್ ಫಾಸೈಡ್)ನ ಪ್ರಮಾಣ ಪತ್ತೆಯಾಗಿದೆ. ಕಳೆದ ಏಪ್ರಿಲ್ 25ರಂದು ಮುಂಬೈನ ಜೆಜೆ ಮಾರ್ಗ ಪ್ರದೇಶದ ನಿವಾಸಿಗಳಾದ ಅಬ್ದುಲ್ಲಾ (40), ಅವರ ಪತ್ನಿ ನಜ್ರನ್ (35), ಪುತ್ರಿಯರಾದ ಜೈನಾಬ್ (13) ಹಾಗೂ ಆಯೇಷಾ (16) ಅವರು ತಮ್ಮ ಮನೆಯಲ್ಲಿ ಆತ್ಮೀಯರಿಗಾಗಿ ಔತಣಕೂಟವನ್ನು ಆಯೋಜಿಸಿದ್ದರು. ರಾತ್ರಿಯ ಸಮಯದಲ್ಲಿ ಅವರು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಹೊಳಲ್ಕೆರೆಯಲ್ಲಿ ಬಿಜೆಪಿ ವಿಜಯೋತ್ಸವ: ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಶಾಸಕ ಎಂ. ಚಂದ್ರಪ್ಪ
    Next Article
    ಮಮತಾ ಬ್ಯಾನರ್ಜಿ‌ಗೆ ಬಿಗ್‌ ಶಾಕ್‌; ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜಿಸಿ ರಾಜ್ಯಪಾಲರ ಆದೇಶ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment