Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೃನಾಲ್ ಪಾಂಡ್ಯ ‘ಅಲ್ಲೇ ಸಾಯಲಿ’: ಕಾಮೆಂಟರಿ ಬಾಕ್ಸ್‌ನಲ್ಲಿ ಮಾನವೀಯತೆ ಮರೆತ ಮಾಜಿ ಕ್ರಿಕೆಟಿಗ

    Source: HOSADIGANTHA

    11 May 2026, 09:27 AM
    1 day ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈದಾನದಲ್ಲಿ ಆಟಗಾರರ ನಡುವಿನ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರಬಹುದು, ಆದರೆ ಮಾನವೀಯತೆ ಯಾವಾಗಲೂ ದೊಡ್ಡದು. ಆದರೆ, ಐಪಿಎಲ್ 2026ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದ ವೇಳೆ ಕಾಮೆಂಟರಿ ಬಾಕ್ಸ್‌ನಿಂದ ಬಂದ ಒಂದು ಹೇಳಿಕೆ ಈಗ ಇಡೀ ಕ್ರಿಕೆಟ್ ಲೋಕದ ಆಕ್ರೋಶಕ್ಕೆ ಕಾರಣವಾಗಿದೆ. ಆರ್‌ಸಿಬಿ ಆಟಗಾರ ಕೃನಾಲ್ ಪಾಂಡ್ಯ ಅವರ ಗಾಯದ ಬಗ್ಗೆ ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದರಿನಾಥ್ ಮಾಡಿರುವ ಅಮಾನವೀಯ ಕಾಮೆಂಟ್ ಈಗ ದೊಡ್ಡ ಮಟ್ಟದ ವಿವಾದ […] The post ಕೃನಾಲ್ ಪಾಂಡ್ಯ ‘ಅಲ್ಲೇ ಸಾಯಲಿ’: ಕಾಮೆಂಟರಿ ಬಾಕ್ಸ್‌ನಲ್ಲಿ ಮಾನವೀಯತೆ ಮರೆತ ಮಾಜಿ ಕ್ರಿಕೆಟಿಗ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    MI ವಿರುದ್ಧ ಅಸಾಧ್ಯ ಗೆಲುವು ತಂದುಕೊಟ್ಟ ಭುವಿಯ ಆ ಒಂದು ಸಿಕ್ಸರ್ ಕಿಮ್ಮತ್ತು ಎಷ್ಟು ಗೊತ್ತಾ?
    Next Article
    ಮೈದಾನದಲ್ಲೇ ಕಿತ್ತಾಡಿಕೊಂಡ ಮುಂಬೈ ಆಟಗಾರರು: ಸೋಲಿಗೆ ಕಾರಣವಾಯಿತೇ ಆ ಒಂದು ‘ತಪ್ಪು ಗ್ರಹಿಕೆ’?

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment