Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೈದಾನದಲ್ಲೇ ಕಿತ್ತಾಡಿಕೊಂಡ ಮುಂಬೈ ಆಟಗಾರರು: ಸೋಲಿಗೆ ಕಾರಣವಾಯಿತೇ ಆ ಒಂದು ‘ತಪ್ಪು ಗ್ರಹಿಕೆ’?

    Source: HOSADIGANTHA

    11 May 2026, 10:27 AM
    1 day ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಅಖಾಡದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯವೆಂದರೆ ಅಲ್ಲಿ ರನ್ ಮಳೆ ಮಾತ್ರವಲ್ಲ, ಭಾವನೆಗಳ ಅಲೆ ಕೂಡ ಇರುತ್ತದೆ. ಇತ್ತೀಚೆಗೆ ನಡೆದ ಪಂದ್ಯದಲ್ಲಿ ಇಂತಹದ್ದೇ ಒಂದು ನಾಟಕೀಯ ಘಟನೆಗೆ ಕ್ರಿಕೆಟ್ ಲೋಕ ಸಾಕ್ಷಿಯಾಗಿದೆ. ಉತ್ತಮ ಫೀಲ್ಡಿಂಗ್ ಮೂಲಕ ಗಮನ ಸೆಳೆಯಬೇಕಿದ್ದ ಮುಂಬೈ ಆಟಗಾರರು, ಮೈದಾನದಲ್ಲೇ ಪರಸ್ಪರ ಕಿತ್ತಾಡುವ ಮೂಲಕ ಸುದ್ದಿಯಾಗಿದ್ದಾರೆ. ಪಂದ್ಯದ ನಿರ್ಣಾಯಕ ಹಂತದಲ್ಲಿ ಅಂದರೆ 18ನೇ ಓವರ್‌ನಲ್ಲಿ ಆರ್‌ಸಿಬಿ ಬ್ಯಾಟರ್ ಕೃನಾಲ್ ಪಾಂಡ್ಯ ಬಾರಿಸಿದ […] The post ಮೈದಾನದಲ್ಲೇ ಕಿತ್ತಾಡಿಕೊಂಡ ಮುಂಬೈ ಆಟಗಾರರು: ಸೋಲಿಗೆ ಕಾರಣವಾಯಿತೇ ಆ ಒಂದು ‘ತಪ್ಪು ಗ್ರಹಿಕೆ’? appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    ಕೃನಾಲ್ ಪಾಂಡ್ಯ ‘ಅಲ್ಲೇ ಸಾಯಲಿ’: ಕಾಮೆಂಟರಿ ಬಾಕ್ಸ್‌ನಲ್ಲಿ ಮಾನವೀಯತೆ ಮರೆತ ಮಾಜಿ ಕ್ರಿಕೆಟಿಗ
    Next Article
    4 ವರ್ಷದ ಹಿಂದಿನ ಘಟನೆ, 22 ವರ್ಷದವನಿಗೆ 20 ವರ್ಷ ಶಿಕ್ಷೆ, ಲಕ್ಷಾಂತರ ರೂಪಾಯಿ ದಂಡ?

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment