Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬಿಜೆಪಿ ಕಾರ್ಯಕರ್ತರಿಂದ ವಾಟಾಳ್ ಗೆ ಅವಮಾನ : ಕನ್ನಡ ಸೇನೆ ಪ್ರತಿಭಟನೆ

    Source: Nudikarnataka

    15 May 2026, 09:39 AM
    1 day ago

    ಹಿರಿಯ ಕನ್ನಡ ಹೋರಾಟಗಾರ ವಾಟಳ್ ನಾಗರಾಜ್‌ ಅವರ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಕನ್ನಡ ಪರ ಹೋರಾಟಗಾರರೊಬ್ಬರನ್ನು ಅವಮಾನಿಸಿದ್ದು, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕನ್ನಡ ಸೇನೆ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು. ಮಂಡ್ಯನಗರ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಬಿಜೆಪಿ ಕಾರ್ಯಕರ್ತರ ವಿರುದ್ದ ಆಕ್ರೋಶ ಹೊರ ಹಾಕಿದರು. ಹಿರಿಯ ಕನ್ನಡದ ಹೋರಾಟಗಾರ ವಾಟಳ್ ಪಕ್ಷದ ವಾಟಳ್ ನಾಗರಾಜು ಅವರನ್ನು ಅಯೋಗ್ಯ ಎನ್ನುವ ಮೂಲಕ […] The post ಬಿಜೆಪಿ ಕಾರ್ಯಕರ್ತರಿಂದ ವಾಟಾಳ್ ಗೆ ಅವಮಾನ : ಕನ್ನಡ ಸೇನೆ ಪ್ರತಿಭಟನೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ
    Next Article
    ಡಿ.ಕೆ.ಶಿವಕುಮಾರ್ ಗೆ ಉನ್ನತ ರಾಜಕೀಯ ಅಧಿಕಾರ ಸಿಗಲಿ : ಚಿದಂಬರ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment