Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೂರಿನಕಟ್ಟೆ ಮರುನಿರ್ಮಾಣ ಗಲಭೆ: ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ

    Source: HOSADIGANTHA

    25 May 2026, 07:40 AM
    1 day ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೂರಿನಕಟ್ಟೆ ಮರುನಿರ್ಮಾಣದ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಈ ಪರಿಸ್ಥಿತಿಯ ಕಾವು ನಿಮಿಷಕ್ಕೂ ಹೆಚ್ಚಾಗುತ್ತಿದ್ದು, ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೇ.25ರಿಂದ 27ರವರೆಗೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿರಲಿದೆ. ಯಾವುದೇ ಸ್ಥಳದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪಿನಲ್ಲಿ ನಿಲ್ಲಬಾರದು ಎಂದು ಭಟ್ಕಳ ಎಸಿ ಆದೇಶ ನೀಡಿದ್ದಾರೆ. ಹಿಸ್ಟರಿ ಏನು? ರಾಷ್ಟ್ರೀಯ ಹೆದ್ದಾರಿ […] The post ಮೂರಿನಕಟ್ಟೆ ಮರುನಿರ್ಮಾಣ ಗಲಭೆ: ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    MYSTERY | ಕಣ್ಣಿಗೆ ಕಾಣುವ ಜಲಪಾತ, ಆದರೆ ಕಿವಿಗೆ ಕೇಳಿಸದ ಸದ್ದು; ಈ ದೇವಸ್ಥಾನದ ರಹಸ್ಯ ನಿಮಗೊತ್ತಾ?
    Next Article
    ಲಾಡ್ಲೇ ಮಶಾಕ್ ದರ್ಗಾ ವಿವಾದ | ಇಂದು ಶಿವಸೇನಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment