Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದಾವಣಗೆರೆ:ಕಾಲೇಜು ಪದವಿ ನೀಡಿದ್ದು,ಮಾತ್ರವಲ್ಲ,ವ್ಯಕ್ತಿತ್ವ ವಿಕಸನದ ಗುರುಕುಲವಾಗಿತ್ತು:ಬಿ.ಎಲ್.ಸಂತೋಷ್

    Source: Dinamana

    31 May 2026, 07:59 AM
    6 days ago

    ದಾವಣಗೆರೆ: ಯುಬಿಡಿಟಿ (UBDT) ಕಾಲೇಜ್ ಆಫ್ ಎಂಜಿನಿಯರಿಂಗ್ ನಮಗೆ ಕೇವಲ ಎಂಜಿನಿಯರಿಂಗ್ ಪದವಿ ನೀಡುವ ಕಾಲೇಜು ಮಾತ್ರವಲ್ಲ,ವ್ಯಕ್ತಿತ್ವ ವಿಕಸನಕ್ಕೆ ಒಂದು ಗುರುಕುಲವಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು. ಎರಡು ದಿನಗಳು ನಡೆದ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಮೃತ ಮಹೋತ್ಸವಕ್ಕೆ ತೆರೆ ಬಿದ್ದಿತು. ಇದರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾವೆಲ್ಲಾ ಎಂಜಿನಿಯರಿಂಗ್ ಮಾಡುವ ವೇಳೆಯಲ್ಲಿ ಕಂಪ್ಯೂಟರ್ ಸೈನ್ಸ್ ಆಗ ತಾನೇ ಆರಂಭವಾಗಿದ್ದ ವಿಷಯವಾಗಿತ್ತು. ಕಾಲೇಜು ಪ್ರಾಧ್ಯಾಪಕರು ನಮಗೆ ಕೇವಲ ಪಠ್ಯದಲ್ಲಿ ರುವ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಪ್ರಸವ ಪೂರ್ವ ಲಿಂಗ ಪತ್ತೆ ಹಚ್ಚುವಿಕೆ ತಡೆ ಕಾಯ್ದೆ (PCPNDT) ಉಲ್ಲಂಘನೆ:ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಸೂಚನೆ
    Next Article
    ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಿಂತಿದ್ದ ಲಾರಿಗೆ ಆಟೋ ಡಿಕ್ಕಿ, ಐವರು ದುರ್ಮರಣ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment