Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರಾಯಲ್‌ ಹುಡುಗರ ಆಟಕ್ಕೆ ಮನಸೋತ ಡಿಕೆಶಿ, ಸಿದ್ದರಾಮಯ್ಯ! ಬೆಂಗಳೂರಿನ ಹೆಮ್ಮೆ ಆರ್‌ಸಿಬಿ

    Source: HOSADIGANTHA

    01 Jun 2026, 04:35 AM
    5 days ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕ್ರಿಕೆಟ್‌ ಪ್ರೇಮಿಗಳ ಕನಸು ಮತ್ತೊಮ್ಮೆ ನನಸಾಗಿದೆ. ಈ ಬಾರಿ ಕೂಡ ಕಪ್‌ ನಮ್ಗೇ ಸಿಗಬೇಕು ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮ್ಯಾಚ್‌ ನೋಡಿದವರಿಗೆ ತೃಪ್ತಿ ಸಿಕ್ಕಿದೆ. ನಿನ್ನೆ ನಡೆದ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗುಜರಾತ್‌ ಟೈಟನ್ಸ್‌ ವಿರುದ್ಧ ಗೆದ್ದು ಮತ್ತೊಮ್ಮೆ ಚಾಂಪಿಯನ್‌ ಆಗಿದೆ. ಈ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್‌ ಹಂಚಿಕೊಂಡಿದ್ದಾರೆ. ರಾಜ್ಯದ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಹಂಗಾಮಿ ಸಿಎಂ ಸಿದ್ದರಾಮಯ್ಯ ಆರ್‌ಸಿಬಿಗೆ ಕಂಗ್ರಾಟ್ಸ್‌ ಹೇಳಿದ್ದಾರೆ. […] The post ರಾಯಲ್‌ ಹುಡುಗರ ಆಟಕ್ಕೆ ಮನಸೋತ ಡಿಕೆಶಿ, ಸಿದ್ದರಾಮಯ್ಯ! ಬೆಂಗಳೂರಿನ ಹೆಮ್ಮೆ ಆರ್‌ಸಿಬಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ, ಅನಿವಾರ್ಯವೂ ಇಲ್ಲ ಎಂದ ಜಾರಕಿಹೊಳಿ
    Next Article
    UPSC Static Quiz – Environment : 1 June 2026

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment