Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಆಹಾರ ಹುಡುಕುತ್ತಾ ಬರ್ಚಿ ರಸ್ತೆಗೆ ಬಂದ ಕಾಡಾನೆ, ಜನರಲ್ಲಿ ಆತಂಕ

    Source: HOSADIGANTHA

    04 Jun 2026, 05:51 AM
    2 days ago

    ಹೊಸದಿಗಂತ ವರದಿ ದಾಂಡೇಲಿ : ತಾಲೂಕಿನ ಅಂಬೇವಾಡಿ – ಬರ್ಚಿ ರಸ್ತೆಯಲ್ಲಿ ಕಾಡಾನೆಯೆಂದು ಪ್ರತ್ಯಕ್ಷವಾದ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ. ಮಿತ್ರ ರಾಹುಲ್ ಎಂಬುವರು ಗಣೇಶಗುಡಿಯಿಂದ ದಾಂಡೇಲಿಗೆ ಬರುತ್ತಿರುವ ಸಂದರ್ಭದಲ್ಲಿ ಬರ್ಚಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಯಾವುದೇ ಭಯವಿಲ್ಲದೆ ಆಹಾರವನ್ನರಸಿ ಆನೆ ರಸ್ತೆ ಬದಿಗೆ ಬಂದಿದೆ ಎಂದು ತಿಳಿದು ಬಂದಿದೆ. The post ಆಹಾರ ಹುಡುಕುತ್ತಾ ಬರ್ಚಿ ರಸ್ತೆಗೆ ಬಂದ ಕಾಡಾನೆ, ಜನರಲ್ಲಿ ಆತಂಕ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಹೊಸ ಸರ್ಕಾರದ ಹೊಸ ಟೀಮ್ ಸಿದ್ಧ: ಮುಖ್ಯಮಂತ್ರಿಗಳ ಬೆನ್ನಿಗೆ ನಿಂತು ಪ್ರಮಾಣವಚನ ಸ್ವೀಕರಿಸಿದ ಶಾಸಕರು!
    Next Article
    ಕನಸಿನ ಹುದ್ದೆಗೆ ಸೇರಿದ 24 ಗಂಟೆಯಲ್ಲೇ ನಿವೃತ್ತಿ! ಚಿತ್ರದುರ್ಗದ ಅಧಿಕಾರಿಯ ಅಚ್ಚರಿಯ ಸೇವಾ ಪಯಣ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment