Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗಾಂಧಾರಿ ವಿದ್ಯೆ ಕಲಿಕೆಯಿಂದ ಮಕ್ಕಳಲ್ಲಿ ಮೊಬೈಲ್ ಗೀಳು ದೂರವಾಗುವುದು ನಿಶ್ಚಿತ : ಶ್ರೀಮತಿ ವನಿತಾ ಮಾತಾಜಿ

    Source: Dinamana

    04 Jun 2026, 08:15 AM
    2 days ago

    ದಾವಣಗೆರೆ : ಅಪ್ಪಟ ಭಾರತೀಯ ಉನ್ನತ ಪುರಾತನ ಕಲೆಯಾದ ಗಾಂಧಾರಿ ವಿದ್ಯೆಯ ಕಲಿಕೆಯಿಂದ ಮಕ್ಕಳಲ್ಲಿ ಮೊಬೈಲ್‍ಗೀಳು ದೂರವಾಗುವುದು ನಿಶ್ಚಿತ ಎಂದು ಗಾಂಧಾರಿ ವಿದ್ಯೆಯ ಗುರು ಶ್ರೀಮತಿ ವನಿತಾ ಮಾತಾಜಿ ಅಭಿಪ್ರಾಯ ಪಟ್ಟವರು. ನಗರದ ದೇವರಾಜ್ ಅರಸ್ ಬಡಾವಣೆ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕ ಮಾಸ-ಮಹತ್ವ-ಆಚರಣೆ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದ ಸುಸಂದರ್ಭದಲ್ಲಿ ಗಾಂಧಾರಿ ವಿದ್ಯೆ ಮಕ್ಕಳ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಮುಖ ಕೃತಿಗಳ ಮರು ಮುದ್ರಣ : ಸಾರ್ವಜನಿಕರಿಂದ ಅಭಿಪ್ರಾಯಕ್ಕೆ ಆಹ್ವಾನ
    Next Article
    ಮಲೆನಾಡಿನ ಈಡಿಗ ಕೋಟಾದ ಲೆಕ್ಕಾಚಾರ, 18 ನಂತರ ಇವರೇನಾ ಸಚಿವರು ಇ-ಪೇಪರ್​ ಓದಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment