Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಾವು ಬೆಳೆಗಾರರ ಕಣ್ಣೀರಿಗೆ ಕರಗಿದ ಕೇಂದ್ರ, ತೋತಾಪುರಿ ಬೆಳೆಗೆ ಸಹಾಯಧನ ಘೋಷಣೆ

    Source: HOSADIGANTHA

    25 Jun 2026, 09:02 AM
    23 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈ ಬಾರಿ ರಾಜ್ಯದಲ್ಲಿನ ಹವಾಮಾನ ವೈಪರೀತ್ಯ, ಬೆಲೆ ಕುಸಿತದಿಂದಾಗಿ ಕರ್ನಾಟಕದ ತೋತಾಪುರಿ ಮಾವು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದರು. ಆದರೆ ಇವರ ಸಮಸ್ಯೆಗಳನ್ನು ಅರಿತ ಕೇಂದ್ರ ಸರ್ಕಾರ ರಾಜ್ಯ ತೋತಾಪುರಿ ಮಾವು ಬೆಳೆಗಾರರಿಗೆ ಸಹಾಯಧನ ಘೋಷಿಸಿದೆ. ರೈತರ ಸಂಕಷ್ಟದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ನೇರವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಗಮನಸೆಳೆದಿದ್ದರು. ಜೋಶಿ ಬರೆದ ಪತ್ರಕ್ಕೆ ಸ್ಪಂದಿಸಿ ಸಹಾಯಧನ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಜೋಶಿ ಮಾಹಿತಿ […] The post ಮಾವು ಬೆಳೆಗಾರರ ಕಣ್ಣೀರಿಗೆ ಕರಗಿದ ಕೇಂದ್ರ, ತೋತಾಪುರಿ ಬೆಳೆಗೆ ಸಹಾಯಧನ ಘೋಷಣೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ವಾರ್ತಾ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್‌ ಅಧಿಕಾರಿ ಡಿಐಜಿ ಎಂ.ಎನ್‌. ಅನುಚೇತ್‌ ಅಧಿಕಾರ ಸ್ವೀಕಾರ
    Next Article
    ಸಿಂಹಾವಲೋಕನ 2026 B2: UPSC ಕನ್ನಡ ಸಾಹಿತ್ಯ ಐಚ್ಛಿಕ ಪುನರ್ಮನನ ತರಗತಿಗಳು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment