Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರಾಜ್ಯದಲ್ಲಿ ಪ್ರತಿಯೊಬ್ಬರಿಗು ಆಯುಷ್ಮಾನ್‌ ಸೌಲಭ್ಯ ವಿಸ್ತರಣೆ: ಯು.ಟಿ.ಖಾದ‌ರ್

    Source: HOSADIGANTHA

    06 Jul 2026, 04:17 PM
    23 hours ago

    ಹೊಸದಿಗಂತ ವರದಿ ಸುಳ್ಯ: ವ್ಯಕ್ತಿಗೆ ಅಧಿಕಾರ ಯಾವತ್ತೂ ಶಾಶ್ವತವಲ್ಲ,ಅಧಿಕಾರವಿರುವಾಗ ಪ್ರಾಮಾಣಿಕವಾಗಿ ಜನಪರವಾಗಿ ಕೆಲಸ ಮಾಡುವುದೇ ನಿಜವಾದ ಸೇವೆಯಾಗಿದೆ. ದುಶ್ಚಟ ಮುಕ್ತ ಮತ್ತು ದ್ವೇಷ ರಹಿತ ಸಮಾಜ ಕಟ್ಟುವುದು ನಮ್ಮ ಗುರಿಯಾಗಿದ್ದು ಅದಕ್ಕಾಗಿ ಸಂಪೂರ್ಣವಾಗಿ ಕೇವಲ ಸರಕಾರ ಮಂತ್ರಿಗಳು ಅಧಿಕಾರಿಗಳ ಕೆಲಸವಾಗದೇ ಸಂಘಸಂಸ್ಥೆಗಳು, ಪಂಡಿತರುಗಳು, ಧರ್ಮಗುರುಗಳು ಹೀಗೆ ಸರ್ವರ ಸಹಕಾರದಿಂದ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಸಾಧ್ಯವಾಗಲಿದ್ದು ಇದಕ್ಕೆ ಸರ್ವರ ಸಹಕಾರವು ಅಗತ್ಯವಾಗಿದೆ ಎಂದು ಸಚಿವ ಯು.ಟಿ.ಖಾದರ್‌ ಹೇಳಿದರು. ಅನಾರೋಗ್ಯ ಶ್ರೀಮಂತ ಬಡವ ಅನ್ನುವ ಭೇದಗಳಿಲ್ಲದೆ ಬರುತ್ತಿದ್ದು ರಾಜ್ಯದಲ್ಲಿ […] The post ರಾಜ್ಯದಲ್ಲಿ ಪ್ರತಿಯೊಬ್ಬರಿಗು ಆಯುಷ್ಮಾನ್‌ ಸೌಲಭ್ಯ ವಿಸ್ತರಣೆ: ಯು.ಟಿ.ಖಾದ‌ರ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಭಾರೀ ಮಳೆ ಎಫೆಕ್ಟ್‌: ಬೆಳಗಾವಿ-ಖಾನಾಪುರ ಶಾಲೆ, ಕಾಲೇಜುಗಳಿಗೆ ನಾಳೆ ರಜೆ
    Next Article
    ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ: ಜಲ ದಿಗ್ಬಂಧನಕ್ಕೆ ಸಿಲುಕಿದ ಇಬ್ಬರು ಬದುಕಿದ್ದೇ ಹೆಚ್ಚು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment