Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬೆಳಗಾವಿ ವಿಭಾಗದಲ್ಲಿ ಮಳೆಗಾಲ ಮುಗಿಯುವವರೆಗೆ ಮರ ಕಡಿತಲೆಗೆ ತಾತ್ಕಾಲಿಕ ತಡೆ: ಅರಣ್ಯ ಇಲಾಖೆ ಪ್ರಕಟಣೆ

    Source: HOSADIGANTHA

    27 Jul 2026, 10:27 AM
    21 hours ago

    ​ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಮಾಲ್ಕಿ ಪ್ರದೇಶಗಳಲ್ಲಿನ ಮರಗಳ ಕಡಿತಲೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು ಅರಣ್ಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.​ಜೂನ್ 15 ರಿಂದ ಅಕ್ಟೋಬರ್ 31 ರ ವರೆಗೆ ಮರಗಳ ಕಡಿತಲೆಗೆ ನೀಡಲಾಗುವ ಅನುಮತಿಯನ್ನು ಅಮಾನತಿನಲ್ಲಿಡಲಾಗಿದೆ. ಮಳೆಗಾಲದಲ್ಲಿ ಮರಗಳನ್ನು ಕತ್ತರಿಸುವುದು ಮತ್ತು ಸಾಗಾಣಿಕೆ ಮಾಡುವುದರಿಂದ ಸ್ವಾಭಾವಿಕ ಬೀಜೋತ್ಪತ್ತಿ, ಬೀಜಗಳ ಮೊಳಕೆ ಒಡೆಯುವಿಕೆ ಹಾಗೂ ಹೊಸ ಸಸ್ಯಗಳ ಬೆಳವಣಿಗೆಗೆ ಧಕ್ಕೆಯುಂಟಾಗುತ್ತದೆ.ಜೊತೆಗೆ ಭೂಸವಕಳಿ ಹೆಚ್ಚಾಗಿ, ರಸ್ತೆಗಳೂ ಹಾಳಾಗುವ ಸಾಧ್ಯತೆ ಇರುತ್ತದೆ ಎಂದು ಇಲಾಖೆ […] The post ಬೆಳಗಾವಿ ವಿಭಾಗದಲ್ಲಿ ಮಳೆಗಾಲ ಮುಗಿಯುವವರೆಗೆ ಮರ ಕಡಿತಲೆಗೆ ತಾತ್ಕಾಲಿಕ ತಡೆ: ಅರಣ್ಯ ಇಲಾಖೆ ಪ್ರಕಟಣೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ʼನನ್ನ ತಂದೆ ಒಂದು ಬಾರಿ ಹೇಳಿದರೆ ಮುಗಿಯಿತು, ಮತ್ತೆ ತಮ್ಮ ನಿರ್ಧಾರ ಬದಲಿಸುವುದಿಲ್ಲʼ
    Next Article
    UPSC Editorial Analysis: Understanding India’s Performance in Global Rankings

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment