Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕರ್ನಾಟಕದ ಪರಿಸರ ಬಿಕ್ಕಟ್ಟು: ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದ ನಟ ಚೇತನ್ ಅಹಿಂಸಾ

    Source: HOSADIGANTHA

    31 Jul 2026, 09:35 AM
    11 hours ago

    ಹೊ೦ಸದಿಗಂತ ಡಿಜಿಟಲ್‌ ಡೆಸ್ಕ್: ಕರ್ನಾಟಕದ ಮೂರು ಪ್ರಮುಖ ಯೋಜನೆಗಳಿಂದ ಪರಿಸರಕ್ಕೆ ಭೀಕರ ಧಕ್ಕೆ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿ ನಟ ಚೇತನ್ ಅಹಿಂಸಾ ಮತ್ತು 29 ಪರಿಸರ ಕಾರ್ಯಕರ್ತರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪರಿಸರ ನಾಶಕ್ಕೆ ಕಾರಣವಾಗಲಿರುವ ಯೋಜನೆಗಳು: ರಾಜ್ಯದ ಮೇಕೆದಾಟು ಯೋಜನೆ, ಬಿದಡಿ ಕೈಗಾರಿಕಾ ಕಾರಿಡಾರ್ ಮತ್ತು ಪಶ್ಚಿಮ ಘಟ್ಟಗಳ ಅರಣ್ಯ ನಾಶಕ್ಕೆ ಕಾರಣವಾಗುವ ಯೋಜನೆಗಳ ವಿರುದ್ಧ ಪತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕಾಂಗ್ರೆಸ್‌ನ ದ್ವಂದ್ವ ನಿಲುವಿಗೆ […] The post ಕರ್ನಾಟಕದ ಪರಿಸರ ಬಿಕ್ಕಟ್ಟು: ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದ ನಟ ಚೇತನ್ ಅಹಿಂಸಾ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮನೆಯಲ್ಲಿ ಎಲ್ಲಾ ಇದೆ ಆದರೆ ಏನೋ ಮಿಸ್ಸಿಂಗ್‌ ಅನಿಸ್ತಿದೆಯಾ? ಈ ಐದು ಆಂಟಿಕ್‌ ವಸ್ತುಗಳನ್ನು ಇಂದೇ ತನ್ನಿ
    Next Article
    ಕಾವೇರಿ ಹೋರಾಟದ ಕಿಚ್ಚು: ಆಗಸ್ಟ್ 13 ರಂದು ‘ಕರ್ನಾಟಕ ಬಂದ್’ಗೆ ಕನ್ನಡ ಸಂಘಟನೆಗಳ ಒಕ್ಕೂಟ ಕರೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment