Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪವರ್‌ಗೇಮ್‌ನಲ್ಲಿ ಸೋತಿರಬಹುದು’: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಆರ್.ಬಿ. ತಿಮ್ಮಾಪುರ ಬೇಸರ

    Source: Dinamana

    05 Aug 2026, 01:29 PM
    17 hours ago

    ದಾವಣಗೆರೆ : ‘ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಾಗಿದೆ. ಯಾಕೆ ಸಚಿವ ಸ್ಥಾನ ನೀಡುತ್ತಿಲ್ಲ ಎಂಬ ಕಾರಣವನ್ನು ಮೊದಲೇ ತಿಳಿಸಬೇಕಿತ್ತು’ ಎಂದು ಮುಧೋಳ ಶಾಸಕ ಆರ್.ಬಿ. ತಿಮ್ಮಾಪುರ ಬೇಸರ ವ್ಯಕ್ತಪಡಿಸಿದರು. ​ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಬಗ್ಗೆ ಯಾರಾದರೂ ಹೈಕಮಾಂಡ್‌ಗೆ ಇಲ್ಲಸಲ್ಲದ್ದನ್ನು ಹೇಳಿರಬಹುದು. ಈ ಕಾರಣಕ್ಕೆ ಸಚಿವ ಸ್ಥಾನ ಕೈತಪ್ಪಿರಬಹುದು. ನೂತನ ಮುಖ್ಯಮಂತ್ರಿ ಬಂದಾಗ ಅವರದ್ದೇ ಆದ ಸಂಪುಟ ರಚನೆಯಾಗುತ್ತದೆ. ಹೊಸ ತಂಡ ಬಂದಿದೆ, ಎಲ್ಲವೂ ಸರಿ ಇದೆ. ಆದರೆ ಮೊದಲೇ ತಿಳಿಸಿದ್ದರೆ ಹೆಚ್ಚು ಬೇಸರವಾಗುತ್ತಿರಲಿಲ್ಲ’ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ದಾವಣಗೆರೆ : ಖಾಲಿ ನಿವೇಶನಗಳ ಸ್ವಚ್ಚಗೊಳಿಸಿ,ತಪ್ಪಿದಲ್ಲಿ ಮಾಲೀಕರಿಗೆ ದಂಡ
    Next Article
    ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಆರ್. ಪಾಟೀಲ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment