Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದೆಹಲಿಯ ವಿದ್ಯಾರ್ಥಿಗಳ ಹೋರಾಟ ಕುರಿತು ನಾಳೆ ಚರ್ಚೆ-ಸಂವಾದ

    Source: Nudikarnataka

    05 Aug 2026, 01:09 PM
    18 hours ago

    ಕರ್ನಾಟಕ ಜನಶಕ್ತಿ, ಅಖಿಲಭಾರತ ವಕೀಲರ ಒಕ್ಕೂಟ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸಹಯೋಗದಲ್ಲಿ ದೆಹಲಿಯ ವಿದ್ಯಾರ್ಥಿಗಳ ಹೋರಾಟದ ಕುರಿತು ಚರ್ಚೆ ಸಂವಾದವು ಆ.6 ರಂದು ಮಧ್ಯಾಹ್ನ 2:00 ಗಂಟೆಗೆ ಮಂಡ್ಯ  ಜಿಲ್ಲಾ ಪಂಚಾಯಿತಿ ಸಮೀಪದ ಹಿಂದಿ ಭವನದ ಕಟ್ಟಡದಲ್ಲಿರುವ ಕರ್ನಾಟಕ ಜನಶಕ್ತಿ ಕಚೇರಿಯಲ್ಲಿ ನಡೆಯಲಿದೆ. “ದೆಹಲಿ ವಿದ್ಯಾರ್ಥಿ–ಯುವಜನರ ಹೋರಾಟ: ಅನುಭವ, ಸಾಧನೆ ಮತ್ತು ಮುಂದಿನ ಸವಾಲುಗಳು” ಎಂಬ ವಿಷಯದ ಕುರಿತು ಚರ್ಚೆ ಹಾಗೂ ಸಂವಾದದಲ್ಲಿ ಖ್ಯಾತ ಚಿಂತಕ ಶಿವಸುಂದರ್, ವಿದ್ಯಾರ್ಥಿ ಸಂಘಟನೆಯ ಯುವ ನಾಯಕ ಸರೋವರ ಬೆಂಕಿಕೆರೆ, ಹೋರಾಟದ ಪ್ರತ್ಯಕ್ಷ ಸಾಕ್ಷಿ […] The post ದೆಹಲಿಯ ವಿದ್ಯಾರ್ಥಿಗಳ ಹೋರಾಟ ಕುರಿತು ನಾಳೆ ಚರ್ಚೆ-ಸಂವಾದ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಡ್ಯ | ಕಲ್ಲಹಳ್ಳಿ ಎಪಿಎಂಸಿ ರಸ್ತೆಗೆ ಡಾಂಬರ್: ನಾಗರೀಕರ ಹರ್ಷ
    Next Article
    ಸೈನಿಕ ಶಾಲೆಗಳ ಖಾಸಗೀಕರಣ : ಆರೆಸ್ಸೆಸ್ ಹಿಡಿತಕ್ಕೆ ಕೊಡುವ ಹುನ್ನಾರ – ರಾಹುಲ್ ಗಾಂಧಿ ಕಳವಳ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment