Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಚಿವದ್ವಯರಿಗೆ ಸಂಭ್ರಮದ ಸ್ವಾಗತ | ‘ಮಂಡ್ಯಕ್ಕೆ ಕೃಷಿ ವಿ.ವಿ ತರಲು ರಕ್ತ ಸುರಿಸಿದ್ದೇನೆ’ ಎಂದ ಚಲುವರಾಯಸ್ವಾಮಿ

    Source: Nudikarnataka

    08 Aug 2026, 12:47 PM
    13 hours ago

     ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಸಚಿವರಾಗಿ ಆಯ್ಕೆಯಾದ ನಂತರ ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರಾದ ಎನ್.ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಅವರನ್ನು ಮಂಡ್ಯ ಜಿಲ್ಲೆಯ ಗಡಿಭಾಗ ನಿಡಘಟ್ಟದಿಂದಲೇ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು. ದಾರಿಯುದ್ದಕ್ಕೂ ಮದ್ದೂರು ಹಾಗೂ ಮಂಡ್ಯದಲ್ಲೂ ಕಾರ್ಯಕರ್ತರು ಅವರನ್ನು ಬೃಹತ್ ಗಾತ್ರದ ಹಾರಗಳನ್ನು ಹಾಕಿ ಬರ ಮಾಡಿಕೊಂಡರು. ಸಚಿವರಿಬ್ಬರು ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮಂಡ್ಯ : ಮಂಡ್ಯಕ್ಕೆ ಒಂದು ಕೃಷಿ ವಿವಿ ತರಲು […] The post ಸಚಿವದ್ವಯರಿಗೆ ಸಂಭ್ರಮದ ಸ್ವಾಗತ | ‘ಮಂಡ್ಯಕ್ಕೆ ಕೃಷಿ ವಿ.ವಿ ತರಲು ರಕ್ತ ಸುರಿಸಿದ್ದೇನೆ’ ಎಂದ ಚಲುವರಾಯಸ್ವಾಮಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ರಾಹುಲ್ ಗಾಂಧಿ ಪ್ರಧಾನಿ ಮಾಡಲು ಫಣ ತೊಡೋಣ : ನರೇಂದ್ರಸ್ವಾಮಿ
    Next Article
    ಬತ್ತಿದ ಕಬ್ಬಿನ ಗದ್ದೆ ವೀಕ್ಷಣೆ: ಬೆಳೆ ಹಾನಿಯ ವಾಸ್ತವಿಕ ಮಾಹಿತಿ ಆಧರಿಸಿ ಕ್ರಮ- ಸಚಿವ ಎನ್. ಚಲುವರಾಯಸ್ವಾಮಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment