Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಆಷಾಢಕ್ಕೆ ತವರಿಗೆ ಹೋಗಿದ್ದ ಪತ್ನಿ ವಾಪಸ್ ಬರದಿದ್ದಕ್ಕೆ ಪತಿ ಆತ್ಮಹತ್ಯೆ

    Source: Guaranteenws

    16 Aug 2026, 10:09 AM
    2 days ago

    ತುಮಕೂರು, ಆಗಸ್ಟ್ 16: ತುಮಕೂರು ಜಿಲ್ಲೆಯ ಕುಣಿಗಲ್ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಆಷಾಢ ಮಾಸದ ಸಂದರ್ಭದಲ್ಲಿ ತವರು ಮನೆಗೆ ಹೋಗಿದ್ದ ಪತ್ನಿಯು ಶ್ರಾವಣ ಮಾಸ ಮುಗಿದ ನಂತರವೂ ಗಂಡನ ಮನೆಗೆ ಮರಳದೆ ಇದ್ದ ಕಾರಣಕ್ಕೆ ಮನನೊಂದ ಪತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಘಟನೆಯ ವಿವರ ಕುಣಿಗಲ್ ಮಹಾವೀರ ನಗರದ ನಿವಾಸಿಯಾದ 28 ವರ್ಷದ ಅವಿನಾಶ್ (Avinaash) ಎಂಬುವವರು ಭಾನುವಾರ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಿನಾಶ್ ಅವರು ಕೇವಲ 6 ತಿಂಗಳ ಹಿಂದೆ ಅರಸೀಕೆರೆ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಪ್ರಕರಣ: ಮ್ಯಾಜಿಸ್ಟ್ರೇಟ್ ತನಿಖೆಗೆ ಜಿಲ್ಲಾಧಿಕಾರಿ ಆದೇಶ
    Next Article
    ರಾಷ್ಟ್ರೀಯ ಹೆದ್ದಾರಿ 169A ನಲ್ಲಿ ಬಿದ್ದ ದೊಡ್ಡಮರ! ಎಂತೆಲ್ಲಾ ಆಯ್ತು! ವಿವರ ಹೀಗಿದೆ..

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment