Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಾಯಕೊಂಡ ತಾಲೂಕು ರಚನೆಗೆ ಪರಿಶೀಲನೆ : ಸಚಿವ ಕೆ.ಎಸ್.ಬಸವಂತಪ್ಪ ಭರವಸೆ

    Source: Dinamana

    16 Aug 2026, 11:31 AM
    21 hours ago

    ದಾವಣಗೆರೆ : ನನ್ನ ಕ್ಷೇತ್ರ ಮಾಯಕೊಂಡವನ್ನು ತಾಲೂಕನ್ನಾಗಿ ಮಾಡಬೇಕೆಂಬ ಸಾರ್ವಜನಿಕರ ಸುದೀರ್ಘ ಬೇಡಿಕೆಯಾಗಿದೆ. ಈ ಬೇಡಿಕೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುವುದು. ಬಳಿಕ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಭರವಸೆ ನೀಡಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಯಕೊಂಡವನ್ನು ತಾಲೂಕು ಕೇಂದ್ರ ಮಾಡಬೇಕೆಂಬ ಕೂಗು ಈಗಿನದ್ದಲ್ಲ. ಬಹುವರ್ಷಗಳ ಕೂಗು. ನಾನು ಕೂಡ ಈ ಬಗ್ಗೆ ದ್ವನಿ ಎತ್ತಿದ್ದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಭದ್ರಾ ಡ್ಯಾಮ್ |ಎಲ್ಲಾ ಪಕ್ಷದ ಮುಖಂಡರು ರೈತರ ಸಭೆ ಕರೆಯಲಿ : ಮಂಡಲೂರು ವಿಶ್ವನಾಥ್
    Next Article
    ಕಾಡಿನಲ್ಲಿ ಆತ್ಮ‌ರಕ್ಷಣೆಗಾಗಿ ಅರಣ್ಯ ಸಿಬ್ಬಂದಿಗಳು ನಡೆಸುವ ಗುಂಡಿನ ದಾಳಿ ಎಷ್ಟು ಸತ್ಯ..ಜೆಪಿ ಬರೆಯುತ್ತಾರೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment