Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹಸೆಮಣೆ ಏರಲು ಸಜ್ಜಾದ ಜ್ಯೋತಿರಾಜ್‌

    Source: Chitradurga news

    16 Aug 2026, 01:31 PM
    19 hours ago

    CHITRADURGA NEWS | 16 AUGUST 2026 ಚಿತ್ರದುರ್ಗ: ಹೆಬ್ಬಂಡೆ, ಕೋಟೆಯ ಬೃಹತ್‌ ಗೋಡೆಗಳನ್ನು ಸರಸರನೆ ಸರಾಗವಾಗಿ ಏರುತ್ತಿದ್ದ ಚಿತ್ರದುರ್ಗದ ಜ್ಯೋತಿರಾಜ್‌ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಚಿತ್ರದುರ್ಗದ ಕೋಟೆಯಲ್ಲಿ ಬೃಹತ್‌ ಗಾತ್ರದ ಬತೇರಿ, ಉಯ್ಯಾಲೆ ಕಂಬ, ಗೋಡೆಗಳು, ಹೆಬ್ಬಂಡೆಗಳನ್ನು ಬರಿಗೈಯಲ್ಲಿ ಹತ್ತಿ, ಥೇಟ್‌ ಕೋತಿಯಂತೆ ಅಲ್ಲಿಂದ ನೇತಾಡುತ್ತಿದ್ದ ಕೋತಿರಾಜ್‌ ಅಲಿಯಾಸ್‌ ಜ್ಯೋತಿರಾಜ್‌ ಜಿಲ್ಲೆಯ ಅಳಿಯನಾಗುತ್ತಿದ್ದಾರೆ. ಇದನ್ನೂ ಓದಿ: ದಲಿತರ ಉದ್ದಾರಕ್ಕೆ ವಾಜಪೇಯಿ ವಿಶೇಷ ಅಧಿವೇಶನ | ಸಂಸದ ಗೋವಿಂದ ಕಾರಜೋಳ ಮೂಲತಃ ತಮಿಳುನಾಡಿನ ಜ್ಯೋತಿರಾಜ್‌ ಅದ್ಹೇಗೋ ಬಂದು ಚಿತ್ರದುರ್ಗದಲ್ಲಿ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಹಿಂದೂ ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ
    Next Article
    ದಲಿತರ ಉದ್ದಾರಕ್ಕೆ ವಾಜಪೇಯಿ ವಿಶೇಷ ಅಧಿವೇಶನ | ಸಂಸದ ಗೋವಿಂದ ಕಾರಜೋಳ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment