Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಚಿನ್ನತಂಬಿ ವಿರುದ್ಧ ಅಹೋರಾತ್ರಿ ಪ್ರತಿಭಟನೆ: ಮೋಸಗಾರನಿಗೆ ಪೊಲೀಸರಿಂದಲೇ ರಕ್ಷಣೆ ಎಂದು ಆಕ್ರೋಶ

    Source: just kannada

    17 Aug 2026, 08:24 AM
    23 hours ago

    ಮೈಸೂರು,ಆಗಸ್ಟ್,17,2026 (www.justkannada.in): ಮೈಸೂರಿನಲ್ಲಿ ಸಾರ್ವಜನಿಕರಿಗೆ 700 ಕೆಜಿಗೂ ಅಧಿಕ ಚಿನ್ನ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನತಂಬಿ ವಿರುದ್ದ ಮೋಸ ಹೋದವರು ಅಹೋರಾತ್ರಿ ಪ್ರತಿಭಟನೆ ಮುಂದುವರೆಸಿದ್ದಾರೆ. ಚಿನ್ನ ಕಳೆದುಕೊಂಡವರು ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆ ಎದುರು ಕಳೆದ ನಾಲ್ಕು ದಿನಗಳಿಂದಲೂ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೋಸ ಹೋದವರು ಚಿನ್ನತಂಬಿ ವಿರುದ್ಧ ದೂರು ನೀಡಿ ಮನವಿ ಸಲ್ಲಿಸಿದ್ದರು.  ಇದೀಗ ಅಹೋರಾತ್ರಿ ಧರಣಿ ನಡೆಸುತ್ತಿದ್ದು,  ಗೋಲ್ಡ್ ಫ್ರಾಡ್ ಮಾಡಿದ ಚಿನ್ನತಂಬಿಯನ್ನ ಪೊಲೀಸರು ರಕ್ಷಣೆ ಮಾಡುತ್ತಿದ್ದಾರೆ. ಚಿನ್ನತಂಬಿ 700 ಕೆಜಿಗೂ ಅಧಿಕ ಚಿನ್ನವನ್ನು […] The post ಚಿನ್ನತಂಬಿ ವಿರುದ್ಧ ಅಹೋರಾತ್ರಿ ಪ್ರತಿಭಟನೆ: ಮೋಸಗಾರನಿಗೆ ಪೊಲೀಸರಿಂದಲೇ ರಕ್ಷಣೆ ಎಂದು ಆಕ್ರೋಶ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ  ಮತ್ತೆ ಶಾಕ್, CWMA ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
    Next Article
    ಎಚ್ಚರಿಕೆ ಬೆನ್ನಲ್ಲೇ ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್​ ಪೊಲೀಸರ ಆಪರೇಷನ್ ಆಟೋ ಶುರು! 1 ದಿನ 70 ಆಟೋ ವಶಕ್ಕೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment