Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ವಾಲ್ಮೀಕಿ ಹಗರಣ: ನಾಗೇಂದ್ರ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ, ಸದನದಲ್ಲಿ ಭಾರೀ ಗದ್ದಲ

    Source: HOSADIGANTHA

    18 Aug 2026, 05:12 PM
    15 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಕಪ್ಪು ಸ್ಕಾರ್ಫ್ ಧರಿಸಿ ಸದನಕ್ಕೆ ಬಂದ ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಪ್ಪು ಸ್ಕಾರ್ಫ್ ಧರಿಸಿ ಪ್ರತಿಭಟನೆ ಊಟದ ವಿರಾಮದ ಬಳಿಕ ಸದನ ಮತ್ತೆ ಆರಂಭವಾಗುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ನಾಗೇಂದ್ರ ಅವರ ವಿರುದ್ಧ […] The post ವಾಲ್ಮೀಕಿ ಹಗರಣ: ನಾಗೇಂದ್ರ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ, ಸದನದಲ್ಲಿ ಭಾರೀ ಗದ್ದಲ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಕ್ಕಳ ಬಾಲ್ಯವನ್ನು ಇನ್ನಷ್ಟು ಮೆಮೋರಬಲ್‌ ಮಾಡೋದಕ್ಕೆ ಪೋಷಕರು ಈ ಐದು ಕೆಲಸಗಳನ್ನು ಮಾಡಬಹುದು
    Next Article
    ರಸ್ತೆ ಬದಿಯ ಕೊಚ್ಚೆ ನೀರಿನಲ್ಲಿ ಶುಂಠಿ ತೊಳೆದ ವ್ಯಾಪಾರಿ: ವೈರಲ್ ಆಗ್ತಿದೆ ಮಂಗಳೂರಿನ ವಿಡಿಯೋ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment