Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬಾಳೆಹಣ್ಣು ಮಾಗಿಸಲು ಕೃತಕ ಬಣ್ಣ, ಅಪಾಯಕಾರಿ ರಾಸಾಯನಿಕ: ಉಡುಪಿ ಜಿಲ್ಲೆಯಲ್ಲಿ ಬೆಚ್ಚಿಬೀಳಿಸಿದೆ ‘ವ್ಯಾಪಾರ ತಂತ್ರ’!

    Source: HOSADIGANTHA

    21 Aug 2026, 08:27 AM
    1 day ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಾಳೆಹಣ್ಣು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಕೃತಕವಾಗಿ ಮಾಗಿಸಲು ಹಾಗೂ ಆಕರ್ಷಕ ಬಣ್ಣ ನೀಡಲು ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಿದ್ದ ಜಾಲವೊಂದು ಉಡುಪಿ ಜಿಲ್ಲೆಯ ಅಲೆವೂರು ಪ್ರದೇಶಗಳಲ್ಲಿ ಅಧಿಕಾರಿಗಳ ದಾಳಿಯಿಂದ ಬೆಳಕಿಗೆ ಬಂದಿದೆ. ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಕೃತಕವಾಗಿ ರಾಸಾಯನಿಕ ದ್ರಾವಣ ಬಳಸಿ ಮಾಗಿಸಲು ಇಡಲಾಗಿದ್ದ ಸುಮಾರು ₹4 ಲಕ್ಷ ಮೌಲ್ಯದ ಬಾಳೆಕಾಯಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಸ್ಥಳದಲ್ಲೇ ನಾಶಪಡಿಸಿದ್ದಾರೆ.‌ ಇಂಡೋಥ್ರಿನ್ ಸೇರಿದಂತೆ ರಾಸಾಯನಿಕ ಬಳಕೆ ಬಾಳೆಕಾಯಿಗಳನ್ನು ಶೀಘ್ರವಾಗಿ ಮಾಗಿಸಲು […] The post ಬಾಳೆಹಣ್ಣು ಮಾಗಿಸಲು ಕೃತಕ ಬಣ್ಣ, ಅಪಾಯಕಾರಿ ರಾಸಾಯನಿಕ: ಉಡುಪಿ ಜಿಲ್ಲೆಯಲ್ಲಿ ಬೆಚ್ಚಿಬೀಳಿಸಿದೆ ‘ವ್ಯಾಪಾರ ತಂತ್ರ’! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಬಂಟ್ವಾಳದಲ್ಲಿ ಸಿನಿಮೀಯ ಮಾದರಿ ದರೋಡೆ: ತಲವಾರು ತೋರಿಸಿ 8.35 ಲಕ್ಷ ರೂ. ನಗದು ಲೂಟಿ
    Next Article
    ನಕಲಿ ಔಷಧ ದಂಧೆ ತನಿಖೆಗೆ ಸಿಎಂ ಖಡಕ್ ಆಕ್ಷನ್: ಜಂಟಿ ಕಮಿಷನರ್ ವಂಶಿಕೃಷ್ಣ ನೇತೃತ್ವದಲ್ಲಿ ‘SIT’ ರಚನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment