Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಆರೋಗ್ಯ ತಪಾಸಣೆ ಶಿಬಿರ:ನಿಟುವಳ್ಳಿ ಪ್ರವೀಣ್ ಕುಮಾರ್ ರಿಂದ ಉಚಿತ ಔಷಧಿ ವಿತರಣೆ

    3 days ago

    ದಾವಣಗೆರೆ : ಮಹಾನಗರ ಪಾಲಿಕೆ 29 ನೇ ವಾರ್ಡ್‍ನ  ಯುವ ಕಾಂಗ್ರೆಸ್ ಮುಖಂಡ ನಿಟುವಳ್ಳಿ ಪ್ರವೀಣ್ ಕುಮಾರ್ ಅವರು ವಾರ್ಡ್‍ನ ಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಉಚಿತ ಔಷಧಿ ವಿತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪಾಲಿಕೆಯ 29 ನೇ ವಾರ್ಡಿನ ಶ್ರೀರಾಮ್ ಬಡಾವಣೆಯಲ್ಲಿರುವ ಸರಕಾರಿ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದರು. ಈ ವೇಳೆ ತಜ್ಞ ವ್ಯದ್ಯೆ ಡಾ.ಕಾರ್ತಿಕ್ ಸುಮಾರು 200 ಜನಕ್ಕೆ ಅರೋಗ್ಯ ತಪಾಸಣೆ ಮಾಡಿದರು. ಇದೇ ವೇಳೆ 200 […]

    ದಾವಣಗೆರೆ : ಮಹಾನಗರ ಪಾಲಿಕೆ 29 ನೇ ವಾರ್ಡ್‍ನ  ಯುವ ಕಾಂಗ್ರೆಸ್ ಮುಖಂಡ ನಿಟುವಳ್ಳಿ ಪ್ರವೀಣ್ ಕುಮಾರ್ ಅವರು ವಾರ್ಡ್‍ನ ಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಉಚಿತ ಔಷಧಿ ವಿತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಪಾಲಿಕೆಯ 29 ನೇ ವಾರ್ಡಿನ ಶ್ರೀರಾಮ್ ಬಡಾವಣೆಯಲ್ಲಿರುವ ಸರಕಾರಿ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದರು. ಈ ವೇಳೆ ತಜ್ಞ ವ್ಯದ್ಯೆ ಡಾ.ಕಾರ್ತಿಕ್ ಸುಮಾರು 200 ಜನಕ್ಕೆ ಅರೋಗ್ಯ ತಪಾಸಣೆ ಮಾಡಿದರು.

    seem1 dinamaana ads

    ಇದೇ ವೇಳೆ 200 ಜನರಿಗೆ ಉಚಿತವಾಗಿ ಔಷಧಿ ವಿತರಿಸಿದರು.

    Read also : ಧರ್ಮ ಸಹಿಷ್ಣುತೆಯ ದಾರ್ಶನಿಕ|ಸ್ವಾಮಿ ವಿವೇಕಾನಂದರು:ಲೇಖನ ಡಾ.ಗಂಗಾಧರಯ್ಯ ಹಿರೇಮಠ

    ಪಾಲಿಕೆ ಮಾಜಿ ಸದಸ್ಯೆ ರೇಣುಕಮ್ಮ ಶಾಂತರಾಜ್, 29ನೇ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಆನಗೋಡ ನಾಗರಾಜ್, ಎಂ ಕೆ ಸ್ವಾಮಿ ರವರು, ಆನಗೋಡ ಅರುಣ್, ಪ್ರತಾಪ್ ಎ, ಅರ್ಜುನ್, ರಮೇಶ್, ಹುಸೇನ್ ಸಾಬ್, ಜಯ ಇತರರು ಉಪಸ್ಥಿತರಿದ್ದರು.

    job news dinamaana ads
    Click here to Read More
    Previous Article
    ಸರ್ವರು ಸಮಾನರಾಗಬೇಕೆಂದರೆ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅವಶ್ಯ: ನ್ಯಾ.ವೇಲಾ ಡಿ.ಕೆ.
    Next Article
    ಧಾರ್ಮಿಕ ಆಚರಣೆಗಳಿಂದ ಧರ್ಮದ ಉಳಿವು ಸಾಧ್ಯ: ಓಂಕಾರ ಶಿವಾಚಾರ್ಯ ಸ್ವಾಮೀಜಿ

    Related ತಾಜಾ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment