Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಲಕ್ಷ್ಮಣ ತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋrರಿಸಿ-ಶಾಸಕರಿಗೆ ಆಗ್ರಹ

    Source: just kannada

    17 Aug 2026, 09:37 AM
    22 hours ago

    ಮೈಸೂರು,ಆಗಸ್ಟ್,17,2026 (www.justkannada.in): ಕಬಿನಿ ಉಳಿವಿಗಾಗಿ ಶ್ರಮಿಸಿ, ಲಕ್ಷ್ಮಣತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋರಲಿ ಎಂದು ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸೇವ್ ಕಬಿನಿ ತಂಡ ಆಗ್ರಹಿಸಿದೆ. ಮೈಸೂರಿನಲ್ಲಿ ಸೇವ್ ಕಬಿನಿ ಟೀಂ ಸುದ್ದಿಗೋಷ್ಠಿ ನಡೆಸಿತು.  ಸಿಎಂ, ಗೃಹಸಚಿವರು, ಎಂಎಲ್ಎ ಅವರ ಮಕ್ಕಳು ಕುಡಿಯುತ್ತಿರುವುದು ಇದೇ ಕಬಿನಿ ನೀರು. ಬೆಂಗಳೂರು, ಮೈಸೂರು ಸೇರಿದಂತೆ ಎರಡು ಕೋಟಿ ಜನರು ಕುಡಿಯವು ನೀರಲ್ಲ ವಿಷ ಕುಡಿಯುತ್ತಿದ್ದಾರೆ. ಹೀಗಾಗಿ ಶಾಸಕ‌ ಅನಿಲ್ ಚಿಕ್ಕಮಾದು ಅವರು ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ […] The post ಲಕ್ಷ್ಮಣ ತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋrರಿಸಿ-ಶಾಸಕರಿಗೆ ಆಗ್ರಹ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಹನೂರು ಶಾಗ್ಯ ಶೂಟೌಟ್: ಜಪ್ತಿ ವಸ್ತುಗಳೇ ಹುಟ್ಟಿಸಿದ ಅನುಮಾನ!
    Next Article
    ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ  ಮತ್ತೆ ಶಾಕ್, CWMA ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment