Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    Renewable energy|ಪ್ರಸರಣ ಮಾರ್ಗಗಳಿಗೆ ಭೂಮಿ:ರೈತರಲ್ಲಿ ಭೂ ಮಾಲೀಕತ್ವ,ಆದಾಯ ವೃದ್ದಿ

    Source: Dinamana

    07 May 2026, 11:33 AM
    1 month ago

    ಭಾರತವು ವಿದೇಶಗಳ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಶುದ್ದ ಮತ್ತು ನವೀಕರಿಸಬಹುದಾದ ಇಂಧನಗಳ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೌರ ಮತ್ತು ಪವನ ವಿದ್ಯುತ್ ಇಂದು ಪ್ರಸ್ತುತವಾಗಿದೆ. ಇದರಿಂದ ಇಂಧನದ ಮೇಲೆ ಭಾರತದ ಅವಲಂಬನೆ ಕಡಿಮೆಯಾಗಿ ಭವಿಷ್ಯದ ಭಾರತಕ್ಕೆ ಹೊಸ ದೃಷ್ಠಿಕೋನ ಸಿಗಲಿದೆ. ದೇಶದ್ಯಾಂತ ಶುದ್ಧ ಇಂಧನ ಸಾಮಥ್ರ್ಯ ವಿಸ್ತರಿಸಲು ಸೌರ ಮತ್ತು ಪವನ ಪ್ರಸರಣ ಜಾಲಗಳು ಅವಶ್ಯವಾಗಿವೆ.ಅದರೆ,ಈ ಪ್ರಸರಣ ಮಾರ್ಗಗಳ ಅಳವಡಿಕೆಗೆ ಭೂಮಿ ಅವಶ್ಯವಾಗಿದೆ. ಭೂಮಿ ನೀಡಿಕೆ ಬಗ್ಗೆ ರೈತರಲ್ಲಿ ತಪ್ಪು ಮಾಹಿತಿಗಳಿವೆ. […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಭಾವ ಬಯಲಿನ‌ ಅಕ್ಕ………
    Next Article
    ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ-ವದಂತಿಗಳಿಗೆ ಕಿವಿಗೊಡಬೇಡಿ-ಸಾರ್ವಜನಿಕರಿಗೆ ಕರೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment