Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    SC ಒಳಮೀಸಲಾತಿ ಜಾರಿ: 40 ವರುಷಗಳ ದಲಿತ ಹೋರಾಟಕ್ಕೆ ಕೊನೆಗೂ ಸಂದ ಜಯ!

    Source: HOSADIGANTHA

    09 May 2026, 10:53 AM
    22 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದಶಕಗಳಿಂದ ಚರ್ಚೆಯಲ್ಲಿದ್ದ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯ ಶಿಫಾರಸುಗಳನ್ನು ಆಧರಿಸಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರಿಂದ ನೇಮಕಾತಿಯಲ್ಲಿ ಎದುರಾಗುತ್ತಿದ್ದ ರೋಸ್ಟರ್ ಬಿಂದುಗಳ ಗೊಂದಲಕ್ಕೆ ಮುಕ್ತಿ ಸಿಗಲಿದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ಈ ಹಿಂದೆ ಮೀಸಲಾತಿ ಹಂಚಿಕೆಯಲ್ಲಿ ರೋಸ್ಟರ್ ಬಿಂದುಗಳ ಕೊರತೆಯಿಂದಾಗಿ ಕೆಲವು ಉಪಜಾತಿಗಳಿಗೆ ಅನ್ಯಾಯವಾಗುತ್ತಿತ್ತು. ಈ ಕುರಿತು ಸ್ಪಷ್ಟನೆ […] The post SC ಒಳಮೀಸಲಾತಿ ಜಾರಿ: 40 ವರುಷಗಳ ದಲಿತ ಹೋರಾಟಕ್ಕೆ ಕೊನೆಗೂ ಸಂದ ಜಯ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ರಾಜ್ಯದ ಕೆಲವೆಡೆ ಮಳೆ, ಇನ್ನೂ ಹಲವೆಡೆ ಬಿಸಿಗಾಳಿ: ಬೆಂಗಳೂರಿಗರಿಗೆ ಸಿಗಲಿದೆ ‘ವರುಣ ಸಿಂಚನ’
    Next Article
    DAY – 63 : Insta 75 Days Revision Plan-2026 : MODERN INDIA

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment