Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಾಳೆ ಸಂಜೆ ಬಸ್ ಇರಲ್ಲಾ ಹುಷಾರ್! ಸಾರಿಗೆ ನೌಕರರು vs ಸರ್ಕಾರ: ಯಾರ ಕೈ ಮೇಲು?

    Source: HOSADIGANTHA

    20 Feb 2026, 02:19 PM
    2 weeks ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ರಾಜ್ಯ ಸಾರಿಗೆ ನೌಕರರು ನಾಳೆ ‘ಬೆಂಗಳೂರು ಚಲೋ’ಗೆ ಕರೆ ನೀಡಿದ್ದಾರೆ. ಇದರಿಂದಾಗಿ ನಾಳೆ ಸಂಜೆಯ ನಂತರ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ 4 ನಿಗಮಗಳ ನೌಕರರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರಕ್ಕೆ ನಾಳೆ ಸಂಜೆ 4 ಗಂಟೆಯವರೆಗೆ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಅಧಿಕೃತ ತೀರ್ಮಾನ ಹೊರಬರದಿದ್ದರೆ ಬಸ್ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ನೌಕರರ ಸಂಘ […] The post ನಾಳೆ ಸಂಜೆ ಬಸ್ ಇರಲ್ಲಾ ಹುಷಾರ್! ಸಾರಿಗೆ ನೌಕರರು vs ಸರ್ಕಾರ: ಯಾರ ಕೈ ಮೇಲು? appeared first on HOSA DIGANTHA. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ನಿನ್ನೆ 12 ಲಕ್ಷ ಇವತ್ತು 11 ಲಕ್ಷ, ಆದಿತ್ಯ ಬಿರ್ಲಾ ಕ್ಯಾಪಿಟಲ್​ ಹೆಸರಿನಲ್ಲಿ ಸೈಬರ್​ ವಂಚಕರ ಖತರ್ನಾಕ್​ ಪ್ಲಾನ್
    Next Article
    ಚಿತ್ರದುರ್ಗದ ಕಬೀರಾನಂದ ಮಠದಲ್ಲಿ ಅಪರೂಪದ ‘ಕೌದಿ ಪೂಜೆ’: ಭಿಕ್ಷಾಟನೆ ಮೂಲಕ ಸನ್ಯಾಸತ್ವದ ಪಾಠ ಸಾರಿದ ಶ್ರೀಗಳು!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment