Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಯಲ್ಲಾಪುರದಲ್ಲಿ ಬೆಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹ: ನ.3ಕ್ಕೆ ಬೃಹತ್ ಪ್ರತಿಭಟನೆ

    Source: HOSADIGANTHA

    18 Sep 2026, 09:46 AM
    1 day ago

    ಹೊಸದಿಗಂತ ವರದಿ ಯಲ್ಲಾಪುರ:  ಬೆಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹಿಸಿ ನವೆಂಬರ್ 3 ರಂದು ಯಲ್ಲಾಪುರದಲ್ಲಿ ಬೃಹತ್ ಪ್ರತಿಭಟನೆ, ಜಾಥಾ ಮತ್ತು ರಾಸ್ತಾ ರೋಕೋ ನಡೆಸಲು ನಿರ್ಧರಿಸಲಾಗಿದೆ ಎಂದು ಕೊಳ್ಳ ಸಂರಕ್ಷಣಾ ಸಮಿತಿಯ ಅನಂತ ಆಶೀಸರ್ ಹೇಳಿದರು. ಗುರುವಾರ ಪಟ್ಟಣದ ಟಿ ಎಂ ಎಸ್ ಸಭಾಭವನದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ನಡೆದ ವಿಶೇಷ ಸಮಾಲೋಚನೆ ಸಭೆ ಯಲ್ಲಿ ಮಾತನಾಡಿದರು. ಸರ್ವಪಕ್ಷ ಮುಖಂಡರು, ಸಹಕಾರಿ ಸಂಸ್ಥೆಗಳು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದ  ಸಭೆಯಲ್ಲಿ […] The post ಯಲ್ಲಾಪುರದಲ್ಲಿ ಬೆಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹ: ನ.3ಕ್ಕೆ ಬೃಹತ್ ಪ್ರತಿಭಟನೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಲ್ಯಾಣ ಕರ್ನಾಟಕ ಉತ್ಸವ: 940 ಯೋಜನೆಗಳ ಲೋಕಾರ್ಪಣೆ, 24 ನೂತನ ಬಸ್ಸುಗಳಿಗೆ ಸಿಎಂ ಚಾಲನೆ
    Next Article
    ಕಲಬುರಗಿಯಲ್ಲಿ ಹೈಡ್ರಾಮಾ: ರಾತ್ರೋರಾತ್ರಿ ತಲೆಎತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಬೆಳ್ಳಂಬೆಳಗ್ಗೆ ತೆರವು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment