Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಲೋಕಸಭೆಯ ಸ್ಪೀಕರ್ ಪೀಠಕ್ಕೆ ಪೇಪರ್ ಎಸೆದ 8 ಸಂಸದರು ಅಧಿವೇಶನದಿಂದ ಅಮಾನತು

    Source: Guaranteenws

    03 Feb 2026, 07:53 PM
    1 month ago

    ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಸದನದ ಘನತೆಗೆ ಕುಂದು ತಂದ ಹಿನ್ನೆಲೆಯಲ್ಲಿ ಮತ್ತು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕಾಗಿ ಎಂಟು ಮಂದಿ ಪ್ರತಿಪಕ್ಷದ ಸಂಸದರನ್ನು ಅಧಿವೇಶನದ ಉಳಿದ ಅವಧಿವರೆಗೆ ಅಮಾನತುಗೊಳಿಸಿ ಸ್ಪೀಕರ್ ಓಂ ಬಿರ್ಲಾ ಅವರು ಆದೇಶ ಹೊರಡಿಸಿದ್ದಾರೆ. ಘಟನೆಯ ವಿವರ ಬಜೆಟ್ ಅಧಿವೇಶನದ ಕಲಾಪ ನಡೆಯುತ್ತಿದ್ದ ವೇಳೆ, ವಿವಿಧ ಜನಪರ ವಿಷಯ ಹಾಗೂ ಸರ್ಕಾರದ ನೀತಿಗಳ ವಿರುದ್ಧ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದವು. ಚರ್ಚೆಯ ವೇಳೆ ಉಂಟಾದ ಗದ್ದಲವು ನಿಯಂತ್ರಣ ಮೀರಿತು. ಈ ಹಂತದಲ್ಲಿ […] Source
    Click here to Read More
    Previous Article
    ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ತಡೆ: 29 ಆಕ್ಷೇಪಣೆಗಳೊಂದಿಗೆ ರಾಷ್ಟ್ರಪತಿಗೆ ಪತ್ರ ಬರೆದ ಥಾವರ್ ಚಂದ್ ಗೆಹೋಟ್
    Next Article
    Health Tips: ಹಸಿ-ಹಸಿಯಾಗಿ ತಿನ್ನಬೇಡಿ! ಇವುಗಳನ್ನು ಬೇಯಿಸಿ ತಿಂದರೆ ಮಾತ್ರ ಆರೋಗ್ಯ ಸೇಫ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment