Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಾಳೆಯಿಂದ KSRTC ನೌಕರರ ಮುಷ್ಕರ | ಪ್ರಯಾಣಿಕರಿಗೆ ಅಡಚಣೆ ತಪ್ಪಿಸಿ : ಜಿಲ್ಲಾಧಿಕಾರಿ

    Source: Nudikarnataka

    20 May 2026, 04:15 AM
    1 day ago

    ಮೇ 20 ರಿಂದ ಆರಂಭವಾಗಲಿರುವ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ಸಾರಿಗೆ ವ್ಯವಸ್ಥೆಗಳ ಮಾಡಿಕೊಳ್ಳುವುದರ ಪ್ರಯಾಣಿಕರಿಗೆ ತೊಂದರೆ ಅಡಚಣೆ ಆಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ  ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಖಾಸಗಿ ವಾಹನ ಮಾಲೀಕರ ಸಂಘ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಆರು ಬಸ್ ಡಿಪೋಗಳು ಇದ್ದು ಕೆ.ಎಸ್.ಆರ್.ಟಿ.ಸಿ 509 ಬಸ್ ಗಳು ಕಾರ್ಯನಿರ್ವಹಿಸುತ್ತಿದ್ದು, 493 ರೂಟ್ ಗಳಲ್ಲಿ ಬಸ್ ಕಾರ್ಯಚರಣೆ […] The post ನಾಳೆಯಿಂದ KSRTC ನೌಕರರ ಮುಷ್ಕರ | ಪ್ರಯಾಣಿಕರಿಗೆ ಅಡಚಣೆ ತಪ್ಪಿಸಿ : ಜಿಲ್ಲಾಧಿಕಾರಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ವಿದೇಶದಲ್ಲಿ ಭಾರತಕ್ಕೆ ಮತ್ತೆ ಮುಜುಗರ | ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದೆ ಹೊರ ನಡೆದ ಮೋದಿ
    Next Article
    ಐದೇ ದಿನದಲ್ಲಿ ಮತ್ತೇ ಬೆಲೆ ಏರಿಕೆ | ಪೆಟ್ರೋಲ್, ಡಿಸೇಲ್ ಬೆಲೆ ಇಂದೂ ಕೂಡ ಹೆಚ್ಚಳ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment