Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಭಗವದ್ಗೀತೆಯ ಶ್ಲೋಕಾರ್ಥ-೨೭

    2 weeks ago

    ಪ್ರಥಮೋಧ್ಯಾಯ: ಅರ್ಜುನ ವಿಷಾದಯೋಗ ಸಂಜಯ ಉವಾಚ ಶ್ಲೋಕ..೨೭ ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ|ತಾನ್ಸಮೀಕ್ಷ್ಯ ನ ಕೌಂತೇಯ: ಸರ್ವಾನ್ಬಂಧೂನವಸ್ಥಿತಾನ್ || ಕೃಷ್ಣ ಅರ್ಜುನನ...

    The post ಭಗವದ್ಗೀತೆಯ ಶ್ಲೋಕಾರ್ಥ-೨೭ first appeared on Udupi Times.



    ಪ್ರಥಮೋಧ್ಯಾಯ:

    ಅರ್ಜುನ ವಿಷಾದಯೋಗ

    ಸಂಜಯ ಉವಾಚ

    ಶ್ಲೋಕ..೨೭

    ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ|
    ತಾನ್ಸಮೀಕ್ಷ್ಯ ನ ಕೌಂತೇಯ: ಸರ್ವಾನ್ಬಂಧೂನವಸ್ಥಿತಾನ್ ||

    ಕೃಷ್ಣ ಅರ್ಜುನನ ಆದೇಶದಂತೆ ಎರಡೂ ಸೇನೆಯ ನಡುವೆ ರಥವನ್ನು ತಂದು ನಿಲ್ಲಿಸಿದಾಗ , ಅರ್ಜುನ ಎರಡೂ ಕಡೆಯಲ್ಲಿ ನಿಂತಿರುವ ತನ್ನ ಬಂಧು ಬಾಂಧವರನ್ನು ನೋಡಿದನು. ತನ್ನದೇ ಮಾವಂದಿರು , .ಕೃತವರ್ಮನಂತ ಹಿತೈಷಿಗಳನ್ನೂ ನೋಡಿದಾಗ ಅವನ ಮನದಲ್ಲಿ ಬಂಧು ಬಾಂಧವರ ಮೇಲಿನ ವ್ಯಾಮೋಹ ಜಾಗೃತವಾಯಿತು .. ಅದುವರೆಗೂ ಬಹಳ ಉತ್ಸಾಹದಿಂದ ಯುದ್ಧೋನ್ಮಾದದಿಂದ , ಅಹಂಕಾರದ ಮಾತನಾಡಿದ ಅರ್ಜುನನ ಮನಸ್ಥಿತಿ ಮುಂದಿನ ಕ್ಷಣಗಳಲ್ಲಿ ಏನಾಗುತ್ತದೆ ಎಂದು ನಾಳೆ ನೋಡೋಣ 🙏

    ✍ ಸುನೀತಾ ಉಡುಪ
    ಜನ್ನಾಡಿ..ಬಿದ್ಕಲ್ ಕಟ್ಟೆ

    The post ಭಗವದ್ಗೀತೆಯ ಶ್ಲೋಕಾರ್ಥ-೨೭ first appeared on Udupi Times.

    Click here to Read More
    Previous Article
    ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ ನಿಧನ‌
    Next Article
    ಕೊಚಿನ್ ಶಿಪ್‌ಯಾರ್ಡ್ : CSR ಯೋಜನೆಗಳ ಅನುಷ್ಠಾನ- ಎನ್‌ಜಿಒಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment