Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ದೀರ್ಘಾವಧಿ ಸಿಎಂ ದಾಖಲೆ: ಸಿದ್ದರಾಮಯ್ಯಗೆ ಪತ್ರ ಬರೆದು ಶುಭಹಾರೈಸಿದ ಬಸವರಾಜ ರಾಯರೆಡ್ಡಿ

    1 week ago

    ಬೆಂಗಳೂರು,ಜನವರಿ,6,2026: (www.justkannada.in):  ದೀರ್ಘಾವಧಿವರೆಗೆ ಸಿಎಂ ಆಗುವ ಮೂಲಕ ಮಾಜಿ ಸಿಎಂ ದಿ. ದೇವರಾಜ ಅರಸು ಅವರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ಅವರಿಗೆ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪತ್ರ ಬರೆದು ಶುಭಹಾರೈಸಿದ್ದಾರೆ. ಈ ಸಂಬಂಧ ಪತ್ರ ಬರೆದಿರುವ ಶಾಸಕ ಬಸವರಾಜ ರಾಯರೆಡ್ಡಿ,ರಾಜ್ಯದಲ್ಲಿ ಸುದೀರ್ಘ ಮತ್ತು ಸಾರ್ಥಕ ಆಡಳಿತ ಮೂಲಕ ಚಾರಿತ್ರಿಕ ದಾಖಲೆ ನಿರ್ಮಿಸುತ್ತಿರುವುದು ರಾಜ್ಯದ ಜನತೆಗೆ ಹೆಮ್ಮೆ. 2028ರವರೆ ಸಿಎಂ ಆಗಿ ಅಭಿವೃದ್ದಿಗೆ ಶ್ರಮಿಸುತ್ತೀರಿ ಎಂಬುದು ನನ್ನ ನಂಬಿಕೆ. ನಿಮ್ಮ ಪ್ರಮಾಣಿಕ ಪಾರದರ್ಶಕ, ಆಡಳಿತ ಸ್ಪಷ್ಟವಾಗಿ […]

    The post ದೀರ್ಘಾವಧಿ ಸಿಎಂ ದಾಖಲೆ: ಸಿದ್ದರಾಮಯ್ಯಗೆ ಪತ್ರ ಬರೆದು ಶುಭಹಾರೈಸಿದ ಬಸವರಾಜ ರಾಯರೆಡ್ಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.



    ಬೆಂಗಳೂರು,ಜನವರಿ,6,2026: (www.justkannada.in):  ದೀರ್ಘಾವಧಿವರೆಗೆ ಸಿಎಂ ಆಗುವ ಮೂಲಕ ಮಾಜಿ ಸಿಎಂ ದಿ. ದೇವರಾಜ ಅರಸು ಅವರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ಅವರಿಗೆ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪತ್ರ ಬರೆದು ಶುಭಹಾರೈಸಿದ್ದಾರೆ.

    ಈ ಸಂಬಂಧ ಪತ್ರ ಬರೆದಿರುವ ಶಾಸಕ ಬಸವರಾಜ ರಾಯರೆಡ್ಡಿ,ರಾಜ್ಯದಲ್ಲಿ ಸುದೀರ್ಘ ಮತ್ತು ಸಾರ್ಥಕ ಆಡಳಿತ ಮೂಲಕ ಚಾರಿತ್ರಿಕ ದಾಖಲೆ ನಿರ್ಮಿಸುತ್ತಿರುವುದು ರಾಜ್ಯದ ಜನತೆಗೆ ಹೆಮ್ಮೆ. 2028ರವರೆ ಸಿಎಂ ಆಗಿ ಅಭಿವೃದ್ದಿಗೆ ಶ್ರಮಿಸುತ್ತೀರಿ ಎಂಬುದು ನನ್ನ ನಂಬಿಕೆ.

    ನಿಮ್ಮ ಪ್ರಮಾಣಿಕ ಪಾರದರ್ಶಕ, ಆಡಳಿತ ಸ್ಪಷ್ಟವಾಗಿ ಜನಪರವಾಗಿದೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ  ಸಮನ್ವಯ ರಾಜಕಾರಣ ಗುಣ ನಿಮ್ಮದು . ನಿಮ್ಮನ್ನು ಗೌರವದಿಂದ ಇತಿಹಾಸ ಪುಟಗಳಲ್ಲಿ ಸ್ಮರಿಸುವುದು ಖಚಿತ. ನಿಮ್ಮ ಆಡಳಿತ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ಬಸವರಾಜ ರಾಯರೆಡ್ಡಿ ಶುಭ ಹಾರೈಸಿದ್ದಾರೆ.

    Key words: Longest, tenure ,s CM, Siddaramaiah, wishing, Basavaraja Rayareddy

    The post ದೀರ್ಘಾವಧಿ ಸಿಎಂ ದಾಖಲೆ: ಸಿದ್ದರಾಮಯ್ಯಗೆ ಪತ್ರ ಬರೆದು ಶುಭಹಾರೈಸಿದ ಬಸವರಾಜ ರಾಯರೆಡ್ಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

    Click here to Read More
    Previous Article
    6ನೇ ಅಖಿಲ ಭಾರತ ‘ಹುಲಿ ಗಣತಿ’ ಆರಂಭ
    Next Article
    ಅರಸು ದಾಖಲೆಯನ್ನು ಸರಿಗಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment