Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೌಢ್ಯತೆಗಳ ಪ್ರತಿಬಿಂಬಕ ಸಂಸ್ಕೃತಿಯ ಆಚರಣೆ ಸಲ್ಲದು : ಡಾ.ಎ.ಬಿ.ರಾಮಚಂದ್ರಪ್ಪ

    Source: Dinamana

    02 Mar 2026, 08:44 AM
    1 day ago

    ಜಗಳೂರು: ಸಮಾಜದಲ್ಲಿ ಶೋಷಿತ ಸಮುದಾಯಗಳಿಂದ  ಮೌಢ್ಯತೆಗಳ ಪ್ರತಿಬಿಂಬಕ ಸಂಸ್ಕೃತಿಯ ಆಚರಣೆ ಸಲ್ಲದು ಎಂದು ಮಾನವಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಹೇಳಿದರು. ಭಾನುವಾರ ಪಟ್ಟಣದ ಪ್ರೇರಣಾ ಚರ್ಚ್ ನಲ್ಲಿ ಮಾನವಬಂಧುತ್ವ ವೇದಿಕೆ ತಾಲ್ಲೂಕು ಘಟದದಿಂದ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಶೋಷಿತ ಸಮುದಾಯಗಳಿಗೆ ಕೋಮುವಾದಿ ಸರಕಾರಗಳು ಧರ್ಮದ ಅಫೀಮು ಬೆರೆಸಿದ್ದಾರೆ.ಮನುವಾದ ವಿಜಂಭಿಸುವ ಹುನ್ನಾರ ನಡೆಯುತ್ತಿದೆ.ಮನುವಾದಕ್ಕೆ ಸಂವಿಧಾನವೇ ಪ್ರತಿರೋಧ ಶಕ್ತಿಯಾಗಿದೆ.ತಳಸಮುದಾಯಗಳಿಗೆ ಅರಿವಿಲ್ಲದ ರೀತಿ ಯಲ್ಲಿ ಪೂರ್ವಜರ ಕಾಲಘಟ್ಟದಿಂದಲೂ ದೇವದಾಸಿ ಪದ್ದತಿ,ಶೋಷಣೆ,ಮೌಢ್ಯತೆಗಳಿಗೆ ಬಲಿಯಾಗಿದ್ದಾರೆ.ಬಡತನ,ಜಾತಿ ಪದ್ದತಿಯಿಂದ ಇಂದಿಗೂ ಉತ್ತಮ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ರೋಸ್ಟನ್, ಹೋಲ್ಡರ್, ಪೊವೆಲ್ ಬೊಂಬಾಟ್ ಬ್ಯಾಟಿಂಗ್: ಭಾರತ ಗೆಲುವಿಗೆ ಬಿಗ್ ಟಾರ್ಗೆಟ್!
    Next Article
    ನಾಯಕ ಸಮುದಾಯ ಉದ್ಯೋಗ ಮತ್ತು ಶಿಕ್ಷಣ ಬಡ್ತಿಯಿಂದ ವಂಚಿತ : ಮಾರಪ್ಪ ನಾಯಕ ಮಗದಂಪೂರ ಆಕ್ರೋಶ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment