Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭೈರತಿ ಸುರೇಶ್ ರನ್ನು ಎರಡನೇ ಮುಖ್ಯಮಂತ್ರಿ ಎಂದ ಶಾಸಕ ಜಿ.ಟಿ ದೇವೇಗೌಡ

    Source: just kannada

    13 Mar 2026, 06:13 AM
    7 hours ago

    ಬೆಂಗಳೂರು,ಮಾರ್ಚ್,13,2026 (www.justkannada.in):  ನಗರಾಭಿವೃದ್ದಿ ಇಲಾಖೆ ಸಚಿವ ಭೈರತಿ ಸುರೇಶ್ ಅವರನ್ನ ಎರಡನೇ ಮುಖ್ಯಮಂತ್ರಿ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಕರೆದಿದ್ದಾರೆ. ಇಂದು ವಿಧಾನಸಭೆಯಲ್ಲಿ  ಪ್ರಶ್ನೋತರ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಒಳಚರಂಡಿ ಕಾಮಗಾರಿ ಬಗ್ಗೆ ಶಾಸಕ ಜಿ.ಟಿ ದೇವೇಗೌಡ ಪ್ರಸ್ತಾಪಿಸಿದರು.  ಸಮಸ್ಯೆ ಪರಿಹಾರಕ್ಕೆ ಸಿಎಂಗೆ 40 ವರ್ಷಗಳ  ಅನುಭವವಿದೆ ನಗರಾಭಿವೃದ್ದಿ ಸಚಿವರು ಹೇಳಿದರೇ ಸಿಎಂ ಕೇಳಿಯೇ ಕೇಳುತ್ತಾರೆ.  ಬೈರತಿ ಸುರೇಶ್  ಅಂದರೆ 2ನೇ ಸಿಎಂ ಇದ್ದಂಗೆ  ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ ನೀವೇ ಪವರ್ ಫುಲ್  ಆಗಿದ್ದೀರಿ ಎಂದರು. ಈ […] The post ಭೈರತಿ ಸುರೇಶ್ ರನ್ನು ಎರಡನೇ ಮುಖ್ಯಮಂತ್ರಿ ಎಂದ ಶಾಸಕ ಜಿ.ಟಿ ದೇವೇಗೌಡ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಪಿ. ಲಂಕೇಶ್……..
    Next Article
    Parenting | ಮಕ್ಕಳ ಮುಂದೆ ಬೊಬ್ಬೆ ಹಾಕಿ ಕಿತ್ತಾಡೋ ಮುಂಚೆ ಈ ವಿಷ್ಯ ತಲೇಲಿ ಇಟ್ಕೊಳಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment