Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರಾಷ್ಟ್ರಪತಿ ಭವನಕ್ಕೆ ಭೇಟಿಗೆ ಸಂಜೀವಿನಿ ಬುಡಕಟ್ಟು ಮಹಿಳೆಗೆ ಅವಕಾಶ

    Source: nammaudupi

    13 Mar 2026, 07:10 AM
    7 hours ago

    ಬ್ರಹ್ಮಾವರ, ಮಾ.13: ಅಮೃತ ಉದ್ಯಾನ-2026 ರಾಷ್ಟ್ರಪತಿ ಭವನ ನವದೆಹಲಿಗೆ ಭೇಟಿ ನೀಡಲು ಬ್ರಹ್ಮಾವರ ತಾಲೂಕಿನ ವಡ್ದರ್ಸೆ ಗ್ರಾಮ ಪಂಚಾಯತ್ ನ ವಿಸ್ಮಯ ಸಂಜೀವಿನಿ ಒಕ್ಕೂಟದ ಬುಡಕಟ್ಟು ಜನಾಂಗದ ಮಹಿಳೆ ಜ್ಯೋತಿಗೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ದೆಹಲಿಯಲ್ಲಿ ನಡೆಯುವ ರಾಷ್ಟ್ರಪತಿ ಭವನದ ಅಮೃತ ಉದ್ಯಾನ ಭೇಟಿ ಕಾರ್ಯಕ್ರಮಕ್ಕಾಗಿ ರಾಜ್ಯದ ಆದಿವಾಸಿ ಬುಡಕಟ್ಟು ಸ್ವ ಸಹಾಯ ಗುಂಪಿನ 4 ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಭಾರತದ ರಾಷ್ಟ್ರಪತಿಗಳ ಆಶಯದಂತೆ ಎಲ್ಲಾ ವಿಶೇಷ ವರ್ಗದ ಸಿಬ್ಬಂದಿಗಳನ್ನು ಹೆಚ್ಚಿನ […] The post ರಾಷ್ಟ್ರಪತಿ ಭವನಕ್ಕೆ ಭೇಟಿಗೆ ಸಂಜೀವಿನಿ ಬುಡಕಟ್ಟು ಮಹಿಳೆಗೆ ಅವಕಾಶ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    UPSC Editorial Analysis: India’s Employment Paradox and the Changing Nature of Work
    Next Article
    ಇರಾನ್‌ನಲ್ಲಿ 9000 ಭಾರತೀಯ ಪ್ರಜೆಗಳು: ಸರ್ಕಾರದಿಂದ ಮಾಹಿತಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment